0:03 ಹರಿಃ ಓಂ ಶ್ರೀ ಗುರುಭ್ಯೋ ನಮಃ ಪರಮ ಗುರುಭ್ಯೋ
0:07 ನಮಃ
0:09 ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ
0:12 ಗುರುಭ್ಯೋ ನಮಃ ಶ್ರೀ ವೇದವ್ಯಾಸಾಯ ನಮಃ ಭಾರತಿ
0:17 ಸರಸ್ವತಿ ವಾಯು ಬ್ರಹ್ಮ
0:19 ಲಕ್ಷ್ಮಿ ಮೂಲ ನಾರಾಯಣ
0:22 ವಾಸುದೇವಾಯ
0:24 ನಮಃ ನಮಃ ಶ್ರೀ ಪಾದರಾಜಾಯ ನಮಸ್ತೆ ವ್ಯಾಸ
0:28 ಯೋಗಿನೇ ನಮಃ
0:30 पुरंदराय
0:32 विजयायते
0:34 नमः
0:36 [ಸಂಗೀತ]
0:37 [ಪ್ರಶಂಸೆ]
0:40 विजयायते गजवदना
0:43 ಬೇಡುವೆ ಗೌರಿ ತನಯ
0:46 ಗಜವದನ ಬೇಡುವೆ ಗೌರಿ ತನಯ ಗಜವದನ
0:53 [ಸಂಗೀತ]
0:53 [ಪ್ರಶಂಸೆ]
0:57 ಬೇಡುವೆ ತ್ರಿಜಗವंदತ
1:00 ಸುಜನರ ಪೊರೆवವने श्री जग
1:04 वंदितನೆ ಸುಜನರ ಪೊರೆवನೆ ಗಜವದನ
1:10 ದೇವೆ ಗೌರಿ ತನಯ ಗಜವದನ
1:14 [ಸಂಗೀತ]
1:16 ದೇವೆ ಮೂಷಿಕ ವಾಹನ ಮುನಿಜजन
1:21 प्रेमा पाशांकुश
1:24 [ಸಂಗೀತ]
1:26 धಧधर पाशांकुश धಧधर परम
1:31 पवित्र पाशांकुश धಧधర పరమ
1:35 పవిత్ర గజವದ
1:38 ದೇವಿ ಗೌರಿ ತನಯ ಗಜವದನ
1:44 ದೇವಿ ಮೋದ ನಿನ್ನಯ ಪಾದವ
1:50 ತೋರು
1:55 ಗಜಾನ ಗಜವದನ
1:59 [ಸಂಗೀತ]
2:02 ಮೋದದಿ ನಿಲ್ಲಯ ಪಾದವ
2:05 ತೋರು ಸಾಧು
2:08 ವಂದಿತರೆ
2:10 ಆದರದಿಂದಲೇ ಸಾಧು
2:12 ವಂದಿತರೆ
2:14 ಆದರದಿಂದಲೇ ಗಜವದನ
2:17 ಬೇಡುವೆ ಗೌರಿ ತನಯ ಗಜವದನ ಬೇಡುವೆ
2:25 [ಸಂಗೀತ]
2:33 ಗಜಾನನ ಮೋದದಿ ನಿನ್ನಯ ಪಾದವ ತೋರು ಸಾಧು
2:40 ವಂದಿತನೇ
2:42 ಆದರದಿಂದಲೇ ಗ್ರಜವದನ
2:45 ಬೇಡುವೆ ಗೌರಿ ತನಯ ಗ್ರಜವದನ ಬೇಡುವೆ
2:52 ಬೇಡುವೆ ಬೇಡುವೆ
2:57 ಲಕ್ಷ್ಮಿ ರಮಣ ಗೋವಿಂದ
3:00 [ಸಂಗೀತ]
3:05 ಮನದಾ ಮುಸುರೆ
3:09 ತೊಳೆಯಬೇಕು ಮನದ ಮುಸುರೆ
3:13 ತೊಳೆಯಬೇಕು
3:15 ಹೃದಯದ ಮುಸುರೆ
3:18 [ಸಂಗೀತ]
3:20 ತೊಳೆಯಬೇಕು ಮುಸುರೆ
3:22 ತೊಳೆಯಬೇಕು ಗುಸು ಗುಸು ಬಿಡಬೇಕು ಮುಸುರೆ
3:27 ತೊಳೆಯಬೇಕು గుಸು ಗುಸು ಬಿಡಬೇಕು
3:31 ಈಶ ಪ್ರೇರಣೆ ಎಂಬ ಹಸಿಯ ಹುಲ್ಲನೆ ಹಾಕಿ ಈಶ
3:36 ಪ್ರೇರಣೆ ಎಂಬ ಹಸಿಯ ಹುಲ್ಲನೆ ಹಾಕಿ ಮುಸುರೆ
3:43 ತೊಳೆಯಬೇಕು ಮನದ ಮುಸುರೆ
3:47 [ಸಂಗೀತ]
3:54 ತೊಳೆಯಬೇಕು ಕಾಮ
3:56 ಕ್ರೋಧದಿಂದ ಬೆಂದ ಈ ಪಾತ್ರೆಯ
4:02 ಬೆಂದಿ
4:03 ಪಾತ್ರೆಯ
4:05 ರಾಮಕೃಷ್ಣ ಎಂಬ ಹೇಮಾನಯ
4:10 ರಾಮಕೃಷ್ಣ ಎಂಬ
4:13 ಹೇಮಾನಯ ಮುಸುರೆ
4:16 ತೊಳೆಯಬೇಕು ಮನದ ಮುಸುರೆ
4:22 ತೊಳೆಯಬೇಕು
4:25 ಅಷ್ಟಮದದಿಂದ ಸುಟ್ಟ ಈ ಪಾತ್ರೆಯ ಅಷ್ಟಮದ ದಿಂದ
4:30 ಸುಟ್ಟ
4:33 ಉಪಮದ ಕುಲ
4:37 ಮದನವದಿಗಳಷ್ಟ ಮದದಿಂದ
4:41 ಸುಟ್ಟ
4:46 ಈ
4:48 ಮದದಿಂದ
4:49 [ಸಂಗೀತ]
4:51 ಸುಟ್ಟ
4:53 ಅಷ್ಟಮದ ಸುಟ್ಟ ಈ ಪಾತ್ರೆಯ
4:57 ವಿಷ್ಣು ನಾಮವೆಂಬ ಕೃಷ್ಣ
5:00 ನದಿಯಲಿ ವಿಷ್ಣು
5:02 ನಾಮವೆಂಬ ಕೃಷ್ಣ ನದಿಯಲಿ ಮುಸುರೆ
5:08 ತೊಳೆಯಬೇಕು ಮನದ ಮುಸುರೆ ತೊಳೆಯಬೇಕು
5:12 [ಸಂಗೀತ]
5:15 [ಪ್ರಶಂಸೆ]
5:17 [ಸಂಗೀತ]
5:21 [ಪ್ರಶಂಸೆ]
5:24 ವಿಷವೆಂಬ ಪಾತ್ರೆಯ ಹಸನ ತೊಳೆದಿಟ್ಟು
5:33 ಪಾತ್ರೆಯ ವಿಷ
5:36 [ಸಂಗೀತ]
5:38 ವಿಷವೆಂಬ ಪಾತ್ರೆಯ ಹಸನಾಗಿ ತೊಳೆದಿಟ್ಟು
5:43 ಬಿಸಾಕ್ಷ ಪುರಂದರ ವಿಠ್ಠಲ ಗರ್ಪಿಸು ನಿತ್ಯ
5:48 ಬಿಸಾಕ್ಷ ಪುರಂದರ ವಿಠ್ಠಲ ಗರ್ಪಿಸು ನಿತ್ಯ
5:52 ಮುಸುರೆ
5:54 ತೊಳೆಯಬೇಕು
5:56 ಹೃದಯದ ಮುಸುರೆ ತೊಳೆಯಬೇಕು
6:01 ತೊಳೆಯಬೇಕು ತೊಳೆಯಬೇಕು
6:06 [ಸಂಗೀತ]
6:08 ಯದಾತೆ ಮೋಹ
6:11 ಕಲಿ ಬುದ್ಧಿರ್ವತಿ
6:14 [ಸಂಗೀತ]
6:17 [ಪ್ರಶಂಸೆ]
6:19 ತರಿಶ್ಯತೆ
6:21 ತದಾಂತಿ
6:23 ನಿರ್ವೇದ ಶ್ರೋತವ್ಯಸ್ಯ ಶುತಸ್ಯಚ
6:30 ಭಗವದ್ಗೀತೆಯಲ್ಲಿ
6:32 ಪರಮಾತ್ಮ ಚಿತ್ತ ಶುದ್ಧಿ ಎಲ್ಲ ಸಾಧನೆಗಳ ಉದ್ದೇಶ
6:37 ಚರಮ ಪರಮ ಧ್ಯೇಯ ಅಂತ
6:39 ಎಚ್ಚರಿಸಿದ್ದಾರೆ ಎಲ್ಲಿಯ
6:42 ತನಕ ನಮ್ಮ ಮನ ಬುದ್ಧಿಗಳು
6:45 ವಿಷಯ ಚಿಂತನೆಯಿಂದ
6:47 ಕಲುಷಿತವಾಗುತ್ತಾವೋ ಅಲ್ಲಿಯ ತನಕ ಅಖಂಡ ಸ್ಮೃತಿ
6:50 ರೂಪವಾದಂತಹ ಧಾರಣ ಮನಸ್ಸಿಗೆ ಬರುವುದಿಲ್ಲ
6:54 ಅದಕ್ಕೋಸ್ಕರ ಎಲ್ಲ ಸಾಧನೆಗಳು ಚಿತ್ತ
6:56 ಶುದ್ಧರ್ಥವಾಗಿ
6:58 ಹೇಳಲ್ಪಟ್ಟಿವೆ ಜಪ ಹೋಮ ನೇಮ ಯಾಗ ಯಜ್ಞ ಏನು
7:01 ಮಾಡಿದರು ಕೂಡ ಚಿತ್ತ ಶುದ್ಧಿಗೆ ಅದು ಕಾರಣವಾಗದೆ
7:04 ಇದ್ದರೆ
7:05 ವ್ಯರ್ಥವಾಗುತ್ತದೆ ಮನಸ್ಸಿನ ಚಂಚಲತೆ ಹೋಗಿ
7:08 ಅದಕ್ಕೆ ನಿಶ್ಚಲತೆ ಪ್ರಾಪ್ತಿಯಾಗಬೇಕು ಆಗ ಮಾತ್ರ
7:10 ಸಾಧನೆಗೆ ಅನುಕೂಲವಾಗುತ್ತದೆ
7:13 ಭೋಗ ಶಕ್ತಿಯನ್ನು ನಾವು ಕುಗ್ಗಿಸಿಕೊಂಡು ಬಿಟ್ರೆ
7:17 ಭೋಗದ ಆಸಕ್ತಿ ಕಡಿಮೆಯಾಗುತ್ತದೆ ಅಂತ
7:20 ಇಲ್ಲ ಯಾವಾಗ ಆಸಕ್ತಿಯೇ ಹೊರಟು ಹೋಗುತ್ತದೋ ಆಗ
7:23 ಮಾತ್ರ ಮನಸ್ಸು ಶುದ್ಧವಾಗ್ತಕ್ಕಂತದ್ದು ಅದಕ್ಕೆ
7:26 ಪುರಂದರ ದಾಸರು ನಿತ್ಯ ಮುಸಿರು ತೊಳೆಯಬೇಕು ಒಂದೇ
7:30 ಪಾತ್ರೆಯಲ್ಲಿ ಅಡುಗೆ ಮಾಡುತ್ತೇವೆ ಅಡುಗೆ ಆದ
7:32 ತಕ್ಷಣ ಮುಸುಳಿಯಾಗುತ್ತದೆ ಮತ್ತೆ ತಿಕ್ಕುತ್ತೇವೆ
7:34 ಮತ್ತೆ ಅದರಲ್ಲಿ ಅಡುಗೆ ಮಾಡುತ್ತೇವೆ ಹಾಗೆ ಶರೀರ
7:36 ರೂಪ ಭಾಂಡದಲ್ಲಿ ಮನಸ್ಸನ್ನ ನಿತ್ಯ ಶುದ್ಧ
7:39 ಮಾಡಿಕೊಳ್ಳಬೇಕು ಯಾವುದರಿಂದ ಪರಮಾತ್ಮನ
7:41 ಚಿಂತನೆಯಿಂದ ಗಂಗಾದಿ ತೀರ್ಥಗಳಿಗಿಂತ ಅಧಿಕ ಹರಿಯ
7:45 ನಾಮ ಅಂತ ಎಚ್ಚರಿಸಿದ್ದಾರೆ ಸಂಸಾರಿಗಳು ನಿತ್ಯ
7:48 ಸಾಧನೆಯಿಂದ ಇದನ್ನು ಸಾಧಿಸಬೇಕು ವಯಸ್ಸಾಯಿತು
7:51 ಭೋಗ ಶಕ್ತಿ ಕೂಗಿದೆ ಅಂದ ತಕ್ಷಣ ವೈರಾಗ್ಯ
7:53 ಬರುತ್ತದೆ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ ಭೋಗದ
7:55 ಆಸಕ್ತಿ ಇರುವ ತನಕ ನಮಗೆ ಪರಮಾರ್ಥ ವಿಷಯದ ಆನಂದ
7:59 ಬರುವುದಿಲ್ಲ ಸಾಧನೆ ಮಾಡಬೇಕು ಅಂತ ಇಚ್ಛೆ
8:01 ಕಾಣುವುದಿಲ್ಲ ನೋಡಿ ಭೋಗ ಶಕ್ತಿ ಕುಗ್ಗುವುದು
8:04 ಭೋಗದ ಆಸಕ್ತಿ ಹೋಗುವುದು ಅಂದರೆ ಏನು ಮನೆಯಲ್ಲಿ
8:07 ಮಕ್ಕಳು ಬಹಳ ಗದ್ದಲು ಮಾಡುತ್ತಾರೆ ಅಂತ ಮನೆಯ
8:09 ಅಜ್ಜಿ ಆ ಮಕ್ಕಳಿಗೆ ತಿನ್ನಲಿಕ್ಕೆ ಒಂದು
8:11 ಚಕ್ಕುಲಿ ಮಾಡಿಕೊಟ್ಟಳು ಚಕ್ಕುಲಿ ಅಂದ್ರೆ ಅದು
8:14 ಎಂಥ ಚಕ್ಕುಲಿ ಪಕ್ಕದ ಮನೆಯಲ್ಲಿ ಚಕ್ಕುಲಿ
8:17 ಕಡಿದರೆ ನೆರೆಮನೆಯವರಿಗೆ ಎಚ್ಚರ ಆಗಬೇಕು ಅಂತ
8:19 ಚಕ್ಕುಲಿ ಮಾಡಿಕೊಟ್ಟಿದ್ದಾರೆ ಮಕ್ಕಳು ಆ
8:22 ಚಕ್ಕುಲಿಯನ್ನು ಕಡಿಯುತ್ತಾ ತಿನ್ನುತ್ತಾ
8:23 ತಿನ್ನುತ್ತಾ ಅಜ್ಜನ ಹತ್ರ ಬರ್ತಾರೆ ಅಜ್ಜ ನಿನಗೆ
8:27 ಈ ಚಕ್ಕುಲಿ ಬೇಕೇನು ಅಂತ ಕೇಳಿದರು ಮುದುಕ
8:30 ನೋಡುತ್ತಾನೆ ಬಾಯಲ್ಲಿ ನೀರು ಉರುತ್ತದೆ ಅವನ ಅಂದ
8:33 ಹುಚ್ಚ ಈ ಚಕ್ಕುಲಿ ಜಗದು ತಿನ್ನುವ ಶಕ್ತಿ ನನಗೆ
8:36 ಉಂಟೇನು ಭೋಗ ಶಕ್ತಿ ಕುಗ್ಗಿದೆ ಜಗದು
8:39 ತಿನ್ನಲಿಕ್ಕೆ ಆಗುವುದಿಲ್ಲ ಹೋಗು ಅಜ್ಜಿ ಹತ್ರ
8:41 ಹೇಳು ಒಂದು 20 ಚಕ್ಕುಲಿ ಪುಡಿ ಮಾಡಿ ತಂದು
8:44 ಕೊಡಲಿಕ್ಕೆ ಹೇಳು ಅಂದ ಮುದುಕ ಜಗಿದು ತಿನ್ನುವ
8:47 ಭೋಗ ಶಕ್ತಿ ಇಲ್ಲ ಪುಡಿ ಮಾಡಿ ತಂದು ಕೊಟ್ಟರೆ 20
8:50 ತಿನ್ನಬೇಕು ಎಂಬ ಆಸಕ್ತಿ ಉಂಟು ಎಲ್ಲಿಯ ತನಕ ಈ
8:53 ಆಸಕ್ತಿ ಇದೆಯೋ ಅಲ್ಲಿಯ ತನಕ ನಮಗೆ ಭಗವಂತನ
8:57 ಕುರಿತು ಆನಂದ ಉಂಟಾಗುವುದಿಲ್ಲ ಸಾಧನೆ ಮಾಡಬೇಕು
8:59 ಅಂತ ಕಾಣಿಸುವುದಿಲ್ಲ ಅದಕ್ಕೋಸ್ಕರ ಚಿತ್ತ
9:02 ಶುದ್ಧಿಗಾಗಿ ನಿರಂತರ ಪರಮಾತ್ಮನ ನಾಮ ಹೇಳು ಅಂತ
9:05 ರೂಪ ಮದ ಕುಲಮದ ವಿದ್ಯಾಮದ ಧನಮದ ಮೊದಲಾದಂತಹ
9:08 ಮದಗಳಿಂದ
9:09 ದೂರವಾಗಲುವಾಗಿ ಆ ಪರಮಾತ್ಮನ ದಿವ್ಯ ನಾಮ ಹೇಳು
9:12 ಅಂತ ದಾಸರು ಎಚ್ಚರಿಸುತ್ತಾರೆ
9:15 ಅಷ್ಟಮದ ಸುಟ್ಟ ಈ
9:18 ಪಾತ್ರೆಯ
9:20 ಅಷ್ಟಮದದಿಂದ ಸುಟ್ಟ
9:27 ರೂಪಮದ ಕುಲಮದ
9:33 [ಸಂಗೀತ]
9:37 ಧನಮದ
9:39 ಅಷ್ಟಮದದಿಂದ ಸುಟ್ಟ ಈ ಪಾತ್ರೆಯ
9:43 ವಿಷ್ಣು
9:44 ನಾಮವೆಂಬ ಕೃಷ್ಣ ನದಿಯಲಿ
9:48 ವಿಷ್ಣು
9:49 ನಾಮವೆಂಬ ಕೃಷ್ಣ ನದಿಯಲಿ ಮುಸುರೆ
9:55 ತೊಳೆಯಬೇಕು ಮನದ
9:58 [ಸಂಗೀತ]
10:01 ಈ ಪರಮಾತ್ಮನ ದಿವ್ಯ ನಾಮವನ್ನು ಹೇಳುವುದರಿಂದ
10:03 ಪಾಪಂಗಳಿಂದ ಕಲುಷಿತವಾದಂತಹ ನಮ್ಮ ಚಿತ್ತ
10:06 ಶುದ್ಧಿಯಾಗುತ್ತದಂತೆ ವ್ಯಾಸ ತೀರ್ಥರು ಇದನ್ನು
10:09 ಹೇಳುತ್ತಾರೆ ಚೋರತ್ವ ಮಾಡಿದ
10:17 ಪಾಪಗಳಿದ್ದರೆ ಚೋರತ್ವ ಮಾಡಿದ
10:22 ಪಾಪಗಳಿದ್ದರೆ ನವನೀತ ಚೋರ ಎಂದರೆ ಸಾಕು
10:32 ಜಾರತ್ವ ಮಾಡಿದ
10:36 ಪಾಪಗಳಿದ್ದರೆ ಹೇ ಗೋಪಿ ಜನಜಾರ ಎಂದರೆ
10:42 ಸಾಕು ಕ್ರೂರತ್ವವ ಮಾಡಿದ ಪಾಪಗಳಿಗೆ
10:47 ಮಾವನ
10:49 ಕೊಂದವನೆಂದರೆ
10:51 ಸಾಕು ಇಂತಿಪ್ಪ ಮಹಿಮೆಯಲಿ
10:55 ಒಂದನಾದರೂ
10:57 ನೆನೆದವರ ಸಂತತ ಸಲಹುವನ್ನು
11:01 [ಸಂಗೀತ]
11:05 ಶ್ರೀಕೃಷ್ಣ ಭಗವಂತನ ದಿವ್ಯ ನಾಮವನ್ನ ನೀನು
11:08 ಪ್ರಾಸಂಗಿಕವಾಗಿ ಹೇಳಿಕೊಂಡರು ಕೂಡ ಅದರಿಂದ
11:11 ಚಿತ್ತ ಶುದ್ಧಿಯಾಗುತ್ತದೆ ನಾವು ತಿಳಿಯದೆ
11:13 ಬೆಂಕಿಯನ್ನು ಮುಟ್ಟಿದರೆ ಅದು ಹೇಗೆ ಸುಡುತ್ತದೋ
11:16 ಹಾಗೆ ನಾವು ಅಜಾನತ ಭಗವಂತನ ನಾಮ ಹೇಳಿದರು ಕೂಡ
11:19 ಅದರ ಪರಿಣಾಮ ಉಂಟಾಗುತ್ತದೆ ಆ ಪರಮಾತ್ಮನಲ್ಲಿ
11:22 ಪರಮ ಸಖ್ಯ ಉಂಟಾಗುತ್ತದೆ ಆ ಸುದೃಢವಾದ ಸಖ್ಯ
11:25 ದೇವರಲ್ಲಿ ಉಂಟಾಗ್ತಕ್ಕಂತದ್ದೇ ಭಕ್ತಿ ಇದರಿಂದ
11:28 ನಮಗೆ ಇಹಪರ ಎರಡು ಸಿದ್ಧಿ
11:30 ಇಹಪರ ಎರಡು ಕೂಡ ಭಗವಂತನ ಅನುಗ್ರಹದಿಂದ
11:33 ಪ್ರಾಪ್ತಿಯಾಗುತ್ತದೆ ಇದನ್ನ ಪಡೆದವನೇ ಭಕ್ತ
11:37 ಸುಧಾಮ ಕುಚೇಲ ಅಂತ ಜನ ನಿಂದೆ ಮಾಡ್ತಾ ಇದ್ದರು
11:40 ಕೃಷ್ಣನ ಪರಮ ಸುಖ ಅಂತಹ ಸುಧಾಮನ ಮಂಗಳ ಚರಿತೆಯ
11:45 ಶ್ರವಣದಿಂದ ನಮಗೂ ಕೂಡ ಪರಮಾತ್ಮನಲ್ಲಿ ಪರಮ ಸಖ್ಯ
11:49 ಉಂಟಾಗುತ್ತದೆ ಅಂತಹ ಪುಣ್ಯ ಚರಿತ್ರೆ ಕೇಳೋಣವಂತೆ
11:52 ಗೋಪಾಲಕೃಷ್ಣ ಭಗವಾನ್ ಕಿ
11:55 ಜೈ ಸುಧಾಮ ನಾಮಕ ಸದ್ಬ್ರಾಹ್ಮಣತ
12:00 ಸಹಪಾಠಿಯು
12:01 [ಸಂಗೀತ]
12:04 [ಪ್ರಶಂಸೆ]
12:12 [ಸಂಗೀತ]
12:18 ಸಖನಿಗೆ ಸದಾ ವಿರಕ್ತನು ಭಕ್ತನು ಮುಕ್ತನು ಸದಾ
12:24 ವಿರಕ್ತನು ಭಕ್ತನು ಮುಕ್ತನು
12:28 ಮಧುಮನಾಭನೇ
12:30 ಪ್ರಿಯನವೇ
12:32 ಪದುಮನಾಭನೇ ಪ್ರಿಯ
12:34 ನಮವಗೆ ಸುಧಾಮ ನಾಮಕ
12:38 ಸದ್ಬ್ರಾಹ್ಮಣತ ಸಹಪಾಠಿಯು ಸಖ ಕೃಷ್ಣನಿಗೆ ಸಖಾ
12:43 ಕೃಷ್ಣನಿಗೆ
12:46 [ಸಂಗೀತ]
12:47 ಸಖಾ ಮಥುರೆಯಲ್ಲಿ
12:50 ಹುಟ್ಟಿ ಆ ದಿಟ್ಟ ಕಂಸನಂ ಕುಟ್ಟಿ ಕೆಳಹಿದ ಬಳಿಕ
12:53 ಭಗವಾನ್ ಶ್ರೀಕೃಷ್ಣನಿಗೆ
12:56 ಉಪನಯನವಾಗುತ್ತದೆ ಆ ಉಪನಯನ ಸಂಸ್ಕಾರಕ್ಕಾಗಿ
12:59 ಭಗವಂತ
13:00 ಸಾಂದೀಪನ ಮಹಾಮುನಿಗಳ ಆಶ್ರಮವನ್ನು ಸೇರುತ್ತಾನೆ
13:04 64 ದಿನಗಳ ಕಾಲ ಭಗವಂತ ಅಲ್ಲಿದ್ದು ಆ 64 ಕಲೆಗಳು
13:09 ಭಗವಂತನಿಗೆ
13:12 ಕರತಲಾಮಲಕವಾದವು ಸಕಲ ಕಲೆಗಳಿಂದ
13:15 ಆರಾಧಿಸಲ್ಪಡತಕ್ಕಂತಹ ಪರಮಾತ್ಮ ಸಾಂದೀಪಿನಿ
13:17 ಮಹಾಮುನಿರನ್ನು ಉದ್ಧಾರ ಮಾಡಲುವಾಗಿ
13:20 ಗುರುಕುಲಕ್ಕೆ ಬಂದು ಸೇರಿದ್ದಾನೆ ಅಂತ ಅರ್ಥ ಅದೇ
13:23 ಸಂದರ್ಭ ಸುಧಾಮ ನಾಮಕ ಬ್ರಾಹ್ಮಣ
13:27 ವಿದ್ಯಾರ್ಥಿಯಾಗಿ ಬಂದವ ಶ್ರೀಕೃಷ್ಣ ಪರಮಾತ್ಮನ
13:30 ಪರಮ
13:31 ಸಖ್ಯವಾಯಿತು ಭಗವಂತನ ದಿವ್ಯ ಲೀಲೆಗಳನ್ನು
13:35 ಚಿಂತಿಸುತ್ತಾ ಚಿಂತಿಸುತ್ತಾ ಸುಧಾಮನಿಗೆ ಇವನೇ
13:38 ಪರಬ್ರಹ್ಮ ಶ್ರೀಕೃಷ್ಣನೇ ಪರಮಾತ್ಮ ಎಂದು
13:41 ನಿರ್ಧಾರವಾಯಿತು
13:42 ಉಂಬಾಗ ತಿಂಬಾಗ ನಡೆಯುವಾಗ ನುಡಿಯುವಾಗ ಬಾಗುವಾಗ
13:45 ಸಾಗುವಾಗ ತೇಗುವಾಗ ಕೂಗುವಾಗ ಕೃಷ್ಣ ಕೃಷ್ಣ
13:48 ಕೃಷ್ಣ ಕೃಷ್ಣ ಒಂದೇ ಚಿಂತನೆ ಇನ್ನು
13:51 ವಿದ್ಯಾಭ್ಯಾಸ ಯಾಕೆ ಸಕಲ ಶಾಸ್ತ್ರಗಳನ್ನು ಓದಿ
13:54 ಸಕಲ ವೇದಗಳನ್ನು ತಿಳಿದು ತಿಳಿಯಬೇಕಾದಂತಹ ವಸ್ತು
13:57 ಶ್ರೀಕೃಷ್ಣನೇ ವೇದ ವಧುಗಳು ನಟ್ಟಿದರು ದೊರಕದೆ
14:00 ಇರತಕ್ಕಂತಹ ಜಾಪಕರ ಜಾಪ್ಯ ಧ್ಯಾನ ಮಾಡುವವರ
14:03 ಧ್ಯೇಯ ಸಕಲ ಜೀವನದ ಚರಮ ಪರಮ ಪರಕಾಷ್ಟೆಯ
14:07 ಪರಭಕ್ತಿ ಯಾವನಲ್ಲಿ ಉಂಟಾದರಿಂದ ಮುಕ್ತಿ
14:09 ದೊರಕುತ್ತದೋ ಅಂತಹ ಕೃಷ್ಣನೇ ಸಿಕ್ಕಾಗ ವಿದ್ಯೆ
14:13 ಕಡೆಗೆ ಲಕ್ಷ ಯಾಕೆ ಸಕಲ ವಿದ್ಯೆಗೆ ಫಲಪ್ರದ
14:16 ಕೃಷ್ಣ ಹೀಗೆ ಭಗವಂತನ ಸೇವೆಯಲ್ಲಿ ತೊಡಗಿದ್ದಾನೆ
14:19 ಅಹೋ ರಾತ್ರಿ 64 ದಿನ ಕಳೆದ ಮೇಲೆ ಭಗವಾನ್
14:23 ಶ್ರೀಕೃಷ್ಣ ಪರಮಾತ್ಮ
14:25 ಗುರು
14:26 ಕಾಣಿಕೆಯಾಗಿ ಗುರು ಕಳೆದುಕೊಂಡಂತಹ ಆ ಗುರು
14:30 ಪುತ್ರರನ್ನ ಅಸುರಳನ್ನು ಮತಿಸಿ
14:33 ತಂದುಕೊಟ್ಟು ತನ್ನನ್ನು ಕರೆಯಲಿಕ್ಕೆ ಬಂದಂತಹ
14:36 ವಸುದೇವ ದೇವಕಿ ನಂದಗೋಪ ಯಶೋದೆಯರ ಜೊತೆಗೆ
14:39 ಹೊರಡುತ್ತಿದ್ದಾನೆ
14:41 ಕೃಷ್ಣ ಆಗಲೇ ಸುಧಾಮ ತಾನು ಏನು ಗುರು ಕಾಣಿಕೆ
14:46 ಕೊಟ್ಟ ಕೆಲವು ಹಣ್ಣು ಹೂವುಗಳನ್ನು ತಂದು ಗುರುಗಳ
14:49 ಪಾದಕ್ಕೆ ಅರ್ಪಿಸಿ ನನಗೆ ಜ್ಞಾನವನ್ನು ಕೊಟ್ಟು
14:52 ಉದ್ಧಾರ ಮಾಡಿದ ಗುರುವೇ ಇದನ್ನು ಸ್ವೀಕಾರ ಮಾಡು
14:54 ಅಂತ ಹೇಳುವಾಗ ಪ್ರೀತಿಯಿಂದ ಅಪ್ಪಿಕೊಂಡು
14:57 ಹೇಳಿದರು ಸಂದೀಪನ ಮಹಾಮುನಿಗಳು ಸುಧಾಮ
15:00 ನೀ ಕೊಟ್ಟಂತಹ ಕಾಣಿಕೆ ಎಷ್ಟು
15:03 ಶ್ರೇಷ್ಠ ಮುಳ್ಳು ಪೊದೆಯಲ್ಲಿ ಅರಳಿದಂತಹ ಹೂ
15:06 ದಾರಿ ಹೋಕರನ್ನು
15:08 ಆಕರ್ಷಿಸುವಂತೆ ಕಷ್ಟ ಕಾರ್ಪಣ್ಯಗಳಲ್ಲಿ
15:11 ಬಡತನದಲ್ಲೇ ಬೆಂದು ಬಣ್ಣಗೊಂಡಂತಹ ನಿನ್ನ ಜೀವನ
15:14 ವಿಕಸಿತ ಕುಸುಮ ಲೋಕಾಕರ್ಷಣೀಯವಾಗಿದ್ದರೆ
15:19 ನಾ ಕೊಟ್ಟಂತಹ ವಿದ್ಯೆ
15:20 ಸಾರ್ಥಕವಾಯಿತು ಇತರ ಹಸಿವನ್ನು ದೂರ ಮಾಡಲುವಾಗಿ
15:25 ಹಣ್ಣು ತನ್ನನ್ನು ಸಮರ್ಪಿಸಿಕೊಳ್ಳುತ್ತದೆ ಅಂತಹ
15:27 ಹಣ್ಣನ್ನು ನನ್ನ ಕಾಣಿಕೆಯಾಗಿ ನೀನು ಕೊಟ್ಟಿದ್ದಿ
15:29 ನಿನ್ನ ಜೀವಿತದ ಜ್ಞಾನ ಪಕ್ವ ಫಲ ಲೋಕ ಹಿತಕ್ಕಾಗಿ
15:33 ಸಮರ್ಪಣೆ ಮಾಡು ಎಂಬುದಾಗಿ ಅವನನ್ನ ಬೀಳ್ಕೊಟ್ಟು
15:36 ಮುಂದೆ ಉತ್ತಮ ಗೃಹಸ್ಥನಾಗಿ ಬದುಕು ಅಂತ
15:39 ಆಶೀರ್ವಾದ ಮಾಡುವಾಗ ಸುಧಾಮನಿಗೆ ಆ ಕೃಷ್ಣ ವಿಯೋಗ
15:43 ಸಹನೆಯಾಗುವುದಿಲ್ಲ ಮನಸ್ಸಿಗೆ ಕೃಷ್ಣನನ್ನು
15:46 ಕರೆದುಕೊಂಡು ಹೋದಾನೆ ಎಂಬುದಾಗಿ ಭಗವಂತ ಕುಳಿತ
15:48 ರಥದ ಬಳಿಯಲ್ಲಿ ತಾನೇ ಸುಳಿಯುತ್ತಿದ್ದಾನೆ
15:51 ಏಕಪ್ರಕಾರ ಭಗವಂತ ರಥವನ್ನು ಏರಿದ ತನ್ನ ತಂದೆ
15:54 ತಾಯಿಗಳ ಜೊತೆಗೆ ತಿರುಗಿ ನೋಡಲಿಲ್ಲ ಸುಧಾಮ
15:58 ನಿಂತಿದ್ದಾನೆ
16:00 ಕರೆವನು
16:04 ದರಿದ್ರ ಬಾ ಅಂತ
16:06 ಕರೀತಾನೆ
16:09 ಕರೆವನು ಕೃಷ್ಣ
16:13 ಕರೆವನು ಎನ್ನೊಡನೆ
16:16 ಬೆರೆವನು ಸುಖ ಅಮೃತ ಕರೆವನು
16:22 ದರಿದ್ರನೆನುತ
16:24 ತೊರೆವನು ನಾನೆನುತ ಜರೆವನು
16:31 [ಸಂಗೀತ]
16:33 ನಾನು
16:34 ಅರ್ಹನಾಗಲಿಲ್ಲವೇ ಕರೆಯುತ್ತಾನೋ ಇಲ್ವೋ ಹತ್ರ
16:37 ಹತ್ರ ಹತ್ರ ಬರ್ತಾ ಇದ್ದಾನೆ ಭಗವಂತ ಕಡೆ ತಿರುಗಿ
16:40 ನೋಡಲಿಲ್ಲ ಈ ಭಕ್ತನನ್ನು ಮತ್ತೆ ಮತ್ತೆ
16:43 ಪರಿಶುದ್ಧಗೊಳಿಸಲು ಸ್ವಾಮಿ ರಥದ ಚಕ್ರಗಳು
16:46 ಉರುಳಿತು ಹೊರಟಿದ ರಥ ಬಹದೂರಕ್ಕೆ ಸುಧಾಮ
16:50 ಮೇಲೆದ್ದ ಧೂಳನ್ನು ತಲೆಯ ಮೇಲೆ ಹಾಯಿಸಿಕೊಂಡು ಕೈ
16:52 ಮುಗಿದು ನಿಂತಿದ್ದಾನೆ ಕೃಷ್ಣ ಹೇ
16:54 ಪ್ರಭು ನನ್ನನ್ನ ನೀರಿನಿಂದ ಹೊರಗೆಳೆದು
16:58 ಮೀನಿನಂತೆ ತಾಗಿಸಿಬಿಟ್ಟಿಯಲ್ಲ
17:00 ಜलಬಿನ ಕಮಲ चांद ಬಿನ
17:04 ರಜನಿ ಜलಬಿನ
17:07 [ಪ್ರಶಂಸೆ]
17:10 ಕಮಲ
17:12 ಜल
17:15 [ಸಂಗೀತ]
17:19 बिन जल बिन कमर चांद बिन रजनी
17:26 ऐसा तुम बिन रे
17:30 [ಪ್ರಶಂಸೆ]
17:35 सजनी तुम
17:38 बिन तुम बिन
17:42 [ಸಂಗೀತ]
17:44 [ಪ್ರಶಂಸೆ]
17:46 ऐसा तुम्हਨ रे मोरे सजनी जਲ ਬਿਨ
17:52 [ಸಂಗೀತ]
17:55 ਕਮਲ ਜਲ ਬਿਨ
18:03 [ಪ್ರಶಂಸೆ]
18:05 ಕಮಲ
18:07 [ಸಂಗೀತ]
18:10 ಕೃಷ್ಣ ಕಟ್ಟೆಯೊಡ ಕಡಲೋಪಾದಿಯಲ್ಲಿ ಕಣ್ಣೀರು
18:13 ಕಪೋಲವನ್ನು ಚುಂಬಿಸಿ ವಕ್ಷವನ್ನು ತೋಯಿಸಿತು
18:15 ಕಣ್ಣೀರು
18:17 ಸುಧಾಮ ತನ್ನ ಊರಿಗೆ ಮರಳಿದ
18:21 ಗೃಹಸ್ಥ
18:23 ಆಶ್ರಮಿಯಾಗಿದ್ದಾನೆ ಬಡತನ ಕಾಡುತ್ತಿದೆ ಯಾರ
18:26 ಮುಂದೆ ಕೈ ಚಾಚುವವನಲ್ಲ
18:30 ಮಕ್ಕಳನ್ನು
18:32 ಪಡೆದಿದ್ದಾನೆ
18:34 ಸಂಗ್ರಹವಿಲ್ಲ ಜೀವನ ಹೇಗೆ ಮಾಡಲಿ ಶಿಲೋಂಚು
18:37 ವೃತ್ತಿಯನ್ನು
18:38 ಕೈಕೊಂಡಿದ್ದಾರೆ ಯಾರನ್ನು ಬೇಡದೆ ಯಾರನ್ನು
18:42 ಯಾಚಿಸದೆ
18:45 ಬಡವರೊಳಗೆ ಎನ್ನಿಂದ
18:49 ಬಡವರಿನ್ನಿಲ್ಲ ಕೃಷ್ಣ
18:53 ಕೊಡುವವರೊಳಗೆ ನಿನ್ನಷ್ಟು ಕೊಡುವವರು ಬೇರಿಲ್ಲ
19:00 ಈಗ ಭಗವಂತನಲ್ಲೇ ಲಕ್ಷವನ್ನು
19:03 ನೆಟ್ಟಿದ್ದಾರೆ ಹೊಲಗದ್ದೆಗಳಲ್ಲಿ
19:05 ರೈತರು ಧಾನ್ಯವನ್ನು ಕೊಯ್ದುಕೊಂಡು ಹೋದ ಬಳಿಕ
19:08 ಪಕ್ಷಿಗಳು ಉಂಡು ತಿಂದು ಏನಾದರೂ ಬಿದ್ದಂತಹ ದವಸ
19:11 ಧಾನ್ಯಗಳಿದ್ದರೆ ಎತ್ತಿ ತರುತ್ತಾರೆ ಹೊರಳು
19:14 ಕಲ್ಲಿನಲ್ಲಿ ಧಾನ್ಯ ಕುಟ್ಟಿದ ಬಳಿಕ ಸ್ವಲ್ಪ
19:16 ಬಿಡುವ ಪದ್ಧತಿ ಇತ್ತು ಹಿಂದೆ ಅದೇನಾದರೂ
19:19 ದೊರಕಿದರೆ ತರುತ್ತಾರೆ ಆ ಮೂಲಕವೇ ಜೀವನ ನಿರ್ವಾಹ
19:22 ಏನು ಸಿಗದಿದ್ದರೆ ಹರಿ ಚಿಂತನೆಯಲ್ಲೇ
19:25 ಆಯುಷ್ಯವನ್ನು ನಂದಿನ ದಿನವನ್ನು ಕಳೆಯುತ್ತಾರೆ
19:27 ಅನೇಕ ದಿನಗಳು ಹೀಗೆ ನಡೆದವು ಅದೊಂದು ದಿನ ಏನು
19:32 ದೊರಕಲಿಲ್ಲ ಶ್ರೀಕೃಷ್ಣನ ಪೂಜೆಗೆ ಕುಳಿತಿದ್ದಾನೆ
19:35 ಸುಧಾಮ
19:38 ದೇವರಿಗೆ ನೀರಿನ ನೈವೇದ್ಯವನ್ನು
19:41 ಇಟ್ಟಿದ್ದಾನೆ ಕೈ ಮುಗಿದಿದ್ದಾನೆ ಬ್ರಾಹ್ಮಣಿ
19:45 ಕ್ಷುತ್ಕಾಮ ಪತ್ನಿ ಹತ್ತಿರದಲ್ಲಿ ನಿಂತಿದ್ದಾಳೆ
19:48 ಅವಳು ಕೇಳಿದ್ಲು ಸ್ವಾಮಿ ಇವತ್ತು ದೇವರಿಗೆ
19:52 ನೀರಿನ
19:54 ನೈವೇದ್ಯವೇ
19:56 ಸುಧಾಮನಂದ ಬ್ರಾಹ್ಮಣಿ
20:00 ನಿಜ ಇವತ್ತು ಏನು ಸಿಗಲಿಲ್ಲ ಆ ಜಲದಿಶನಿಗೆ ಜಲವೇ
20:04 ನೈವೇದ್ಯ ಅಂದರೆ ನಮಗೆ ಪ್ರಸಾದವು ಅದೇ ಅಂತ
20:08 ಅರ್ಥ ಆಗ ಕೇಳುತ್ತಾಳೆ ಸ್ವಾಮಿ ಇಂದಿಗೆ ಏಳು
20:12 ದಿನವಾಯಿತು ಮಕ್ಕಳು ಉಪವಾಸ ಇದ್ದಾರೆ ನೆಲಕಚ್ಚಿ
20:15 ಬಿದ್ದಿದೆ ಹೊಟ್ಟೆ ಯಾವುದು ಬೆನ್ನು ಯಾವುದು
20:18 ತಿಳಿಯದು ನನ್ನ ಮಕ್ಕಳು ನಾಳಿನ ಸೂರ್ಯೋದಯವನ್ನು
20:22 ಕಾಣುತ್ತಾವೋ ಇಲ್ವೋ
20:25 ಸ್ವಾಮಿ ಯಾಕೆ ಶ್ರೀಕೃಷ್ಣನಂತಹ ಪರಮ ಸಖ ನಮಗೆ
20:29 ಭಾಗ ಈ ದಾರಿದ್ರ್ಯ ಯಾಕೆ
20:32 ನಮಗೆ
20:35 ಏತಕೆ ನಮಗಿ
20:38 ದರಿದ್ರತೆ ಆತಕೆ
20:42 [ಸಂಗೀತ]
20:46 ಶ್ರೀನಾಥ ಸಖ ಯಮಗಿರಲು
20:51 ರಮನಾಥ
20:54 ಲಕ್ಷ್ಮೀನಾಥ
20:57 ಸಖದಿನಾಗಿ ಯಮಗ
21:00 [ಸಂಗೀತ]
21:00 [ಪ್ರಶಂಸೆ]
21:04 ಈ
21:08 ದರಿದ್ರೇಕೆ
21:13 [ಸಂಗೀತ]
21:23 ಶ್ರೀನಾಥ
21:25 [ಸಂಗೀತ]
21:29 ನಾಥ
21:31 [ಸಂಗೀತ]
21:32 ಸಖನಿರಲಾಗಿ ಯಮಗ
21:35 [ಸಂಗೀತ]
21:39 ಯತಕೆ ಈ
21:41 [ಸಂಗೀತ]
21:43 ದರಿದ್ರತೆ ಲಕ್ಷ್ಮೀಪತಿಯಂತ ಗೆಳೆಯ ನಮಗಿರುವ
21:47 ನಮಗೆ ಈ ದಾರಿದ್ರ್ಯ ಯಾಕೆ ಗೋ ಬ್ರಾಹ್ಮಣ
21:50 ಭಕ್ತನಾದ ಕೃಷ್ಣ ಅನುಗ್ರಹವಾದರೆ ನಮಗೆ
21:51 ದಾರಿದ್ರ್ಯ ಉಳಿದಿದ್ದು ಉಂಟೆ ನೀವು ಒಮ್ಮೆ
21:54 ಕೃಷ್ಣ ಇದ್ದಲ್ಲಿ ಹೋಗಿ ಬರಬಾರದೇ
21:56 ಅಂತಾಳೆ
21:58 ಆಗ ಸುಧಾಮನಿಗೆ ಮೈ ನವಿಲೆದ್ದಿತು
22:02 ರೋಮಾಂಚಿತನಾದ ಧರ್ಮಪತ್ನಿ
22:05 ನಾನು ಎಂದೋ ಕೃಷ್ಣನ ನೋಡಲಿಕ್ಕೆ ಹೋಗಬೇಕಾಗಿತ್ತು
22:08 ಆದರೆ ಅವ ಕರೆಯದೆ ನಾನು ಹೇಗೆ ಹೋಗ್ಲಿ ಅಂತ ಒಂದು
22:11 ಒಣ ಜಂಬಂಭ ಅಹಂಕಾರ ನನ್ನಲ್ಲಿ ಇತ್ತು ಅದನ್ನೀಗ
22:14 ನೀನು ಕಳೆದಿದ್ದಿ ಶ್ರೀಕೃಷ್ಣನಿಂದ ಸಂಪತ್ತು
22:17 ದೊರಕುವ ಪ್ರಶ್ನೆ ಬೇರೆ ಅವನನ್ನು ನೋಡಬೇಕು ಅವನು
22:22 ಕಂಡರೆ
22:25 ಅಯಂಭಿ ಪರಮೋಲಾಭ
22:30 ಅಯಂ ಪರಮೋ
22:34 ಉತ್ತಮ ಶ್ಲೋಕ
22:38 ದರ್ಶನೋ ಇತಿ ಸಂಚಿಂತ್ಯ ಮನಸಾ
22:42 ಗಮನಾಯ
22:43 [ಸಂಗೀತ]
22:45 ಮತಿಂದದೆ ನಿರ್ಣಯ ಮಾಡುತ್ತಾನೆ ಹೋಗಲಿಕ್ಕೆ ಯಾಕೆ
22:48 ಬಡತನ ನನ್ನ ಪ್ರಾರಬ್ಧ ಇದಕ್ಕಾಗಿ ನಾನು ಯಾರನ್ನು
22:51 ದೂಷಿಸಬಾರದು ಆ ಪರಮಾತ್ಮನನ್ನು ಕಣ್ಣು
22:54 ಪುರುಷೋತ್ತಮ ನೋಡುವ ಭಾಗ್ಯ ಬರುತ್ತದಲ್ಲ ಆದರೆ
22:57 ದೇವರ ಬಳಿಗೆ ಈ ಗೆಳೆಯನ ಬಳಿಗೆ ಹೋಗುವಾಗ ಬರಿ
23:00 ಕೈಯಿಂದ
23:01 ಹೋಗಲೇ ಪತ್ನಿ
23:03 ಹೇಳುತ್ತಾಳೆ ಸೂರ್ಯೋದಯದೊಳಗೆ ನಾನು ಏನಾದರೂ
23:06 ನಿಮಗೆ ತಂದು
23:07 ಕೊಡುತ್ತೇನೆ ಹೀಗೆ ಸಮಾಧಾನ ಪಡಿಸುತ್ತಾಳೆ
23:11 ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು
23:14 ನಾಲ್ಕು ಮನೆಗೆ ಹೋಗಿ ಭಿಕ್ಷೆ
23:18 ಯಾಚಿಸಿದ್ದಾಳೆ ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು
23:23 ಬಾರಿ
23:25 ನೆನೆಯಿರು ಕೃಷ್ಣ ಕೃಷ್ಣ ಕೃಷ್ಣ ಎಂದು ನೂರು
23:30 ಬಾರಿ
23:32 ನೆನೆಯಿದು ಕೃಷ್ಣನ ನೆನೆದರೆ ಕಷ್ಟ
23:39 ಒಂದಿಷ್ಟಿಲ್ಲ
23:43 [ಸಂಗೀತ]
23:46 ಕೃಷ್ಣ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
23:51 ಕೃಷ್ಣ
23:53 ಎನಬಾರದೆ ಕೃಷ್ಣ
23:58 ನಾಲ್ಕು ಮನೆ ಹೋಗಬೇಡಿದ್ದಾಳೆ ಮೂರು ಮುಷ್ಟಿ ಒಣ
24:01 ಅವಲಕ್ಕಿ ಸಿಕ್ಕಿದೆ ಅದನ್ನು ತಂದು ಒಂದು
24:03 ಗಂಟೆನಲ್ಲಿ ಕಟ್ಟಿ ಕೊಡುತ್ತಾಳೆ ಮಕ್ಕಳು
24:06 ಹೆಚ್ಚೆತ್ತಿರಿ
24:08 ಓಡಿ ಬಂದು ತಾಯಿಯನ್ನು ಕೇಳುತ್ತಾಳೆ ಅಮ್ಮ
24:10 ಇವತ್ತು ನಮಗೆ
24:12 ಉಪವಾಸವೇ ಕಂದಾ ಅಳಬಾರದು ಮಗು ಇವತ್ತು ನಿಮ್ಮ
24:16 ತಂದೆ ಕೃಷ್ಣ ಯುದ್ಧಕ್ಕೆ ಹೋಗ್ತಾನೆ ನಮ್ಮ
24:18 ಕಷ್ಟಗಳು ದೂರ ಹೋಗುತ್ತವೆ ಮಕ್ಕಳು ಓಡಿ ಬಂದು
24:20 ಸುತ್ತ ಕೂತಿವೆ ತಂದೆಯ ಸುತ್ತಪ್ಪ ನೀ ಕೃಷ್ಣ
24:23 ಇದ್ದೆಗೆ ಹೋಗ್ತಿಯಂತೆ ಕೃಷ್ಣನಲ್ಲಿ ಆನೆ ಕುದುರೆ
24:26 ರಥ ಎಲ್ಲ ಇದೆ ಅಂತ ನಮ್ಮ ಅಮ್ಮ ನಮ್ಮ ಕಥೆ
24:28 ಹೇಳಿದ್ದಾಳೆ ಅಪ್ಪ ಬರುವಾಗ ನನಗೋಸ್ಕರ ಒಂದು
24:31 ಎರಡು ಆನೆ ತಗೊಂಡು ಬರಬೇಕು ಅಂತ ಒಂದು ಮಗು
24:33 ಕೇಳುತ್ತದೆ ಸುಧಾಮನಿಗೆ
24:36 72 ಸಹಸ್ರ ನಾಡಿಗಳು ಬಿಡಿದು ಕಣ್ಣೀರು ಚಿಮ್ಮಿತು
24:39 ಮಕ್ಕಳಾಟಿಕೆಗೆ ಮನ ಅರಳಿತು ಹೊಟ್ಟೆಗಿಲ್ಲದೆ
24:42 ಸಾಯ್ತಾ ಆನೆ ತಗೊಂಡು ಬಂದು ಏನು ಮಾಡೋದು
24:44 ಮತ್ತೊಂದು ಮಗು ಹೇಳುತ್ತದೆ ನನಗೆ ರಥ ಬೇಕು
24:46 ಇನ್ನೊಂದು ಮಗು ನನಗೆ ಕುದುರೆ ಸಾಕು ಅಂತದೆ
24:49 ಎಲ್ಲಾ ಮಕ್ಕಳನ್ನು ಸಮಾಧಾನ ಪಡಿಸುವಾಗ ಒಂದು
24:51 ಹಸಿದು ತತ್ತರಿಸುವ ಮಗು ಹೇಳುತ್ತದೆ ಅಪ್ಪ ನನಗೆ
24:54 ಆನೆ ಕುದುರೆ ರಥ ಏನು ಬೇಡ ಅದೇನು ನಿನ್ನ ಕಂಕುಳ
24:57 ಗಂಟು ಅಡಗಿಸುತ್ತೀಯಪ್ಪ ನನಗೆ ಕೊಡು ಮಗುವನ್ನು
25:00 ಅಪ್ಪಿಕೊಂಡು ಹೇಳುತ್ತಾನೆ ಕಂದ ನಿಮ್ಮ ಅಮ್ಮ
25:02 ಇದನ್ನು ಬೇಡಿಕೊಂಡು ಬಂದಿದ್ದಾಳೆ ಬೇಡಿ ತಂದ
25:05 ವಸ್ತು ನಾವು ತಿನ್ನಬಾರದು ಇದು ಕೃಷ್ಣನಿಗಾಗಿ
25:07 ತೆಗೆದು ಇಟ್ಟಿದ್ದಳಾಗಿ ಭಗವಂತನಿಗಾಗಿ ಅಂದಾಕ್ಷಣ
25:10 ಮಗು ಹೇಳುತ್ತದಪ್ಪ ಹಾಗಾದರೆ ನನಗೆ ಬೇಡ ಆದರೆ
25:13 ಶ್ರೀಕೃಷ್ಣನಿಗೆ ಹೇಳಬೇಕು ಇದನ್ನು ನಾನು
25:15 ಕೊಟ್ಟಿದ್ದು ಅಂತ ಹೇಳಬೇಕು ಎಂಬ ಆ ಮಗುವನ್ನು
25:18 ಅಪ್ಪಿಕೊಂಡು ಹೇ ಭಗವಂತ ಈ ಬಡವನ ದಿವ್ಯ
25:21 ಕಾಣಿಕೆಯನ್ನು ಸ್ವೀಕಾರ ಮಾಡು ಅಂತ
25:23 ಪರಮಾತ್ಮನನ್ನು ಚಿಂತಿಸುತ್ತಾ ಆ ಪ್ರತುಕ
25:25 ತಂಡವನ್ನು ಅವಲಕ್ಕಿಯ ಗಂಟನ್ನು ಕಂಕಳಲ್ಲಿ
25:27 ಇಟ್ಟುಕೊಂಡು ದ್ವಾರಕೆ ಹೊರಡುತ್ತಾನೆ
25:30 ಮನಸ್ಸಿನಲ್ಲಿ ಪರಮಾತ್ಮನ ಪರಮ ಮಂಗಳ ಮೂರ್ತಿಯೇ
25:32 ಎಡಬಿಡದೆ ಚಿಂತಿಸುತ್ತಾ ದೂರದಲ್ಲಿ ಸಮುದ್ರ
25:36 ಮಧ್ಯದಲ್ಲಿ ನೋಡ್ತಾ ಇದ್ದಾನೆ ಸುಂದರ ತರ
25:38 ದ್ವಾರಾವತಿ ನಗರ ಸುತ್ತ ಯೋಜನ ದ್ವಾರದ ವಿಸ್ತಾರ
25:42 ಸಿಂಧೂರದಿ ತಿಂತಿದ ಗೋಕುಲ ಶಶಿಕೋಟಿ ಪ್ರಭೆಗಳ
25:45 ಧಿಕ್ಕಾರ ಒಂದಾರಿಂದ ಪ್ರಾಕಾರ
25:49 ವಜ್ರಾನಿತವಾ ಬಂದಿಸಿಹರು ಬಹು ರತ್ನಗಳಿಂದ
25:52 ಬುರುಗಳ ಬಹುರತ್ನಗಳಿಂದ ಅಂದವಾದ ಆಳ್ವೇರಿಗಳು
25:55 ಕರಿವೃಂದಗಳಿಂದ ಅಲಕಾರಗಳು ಮೇಲಿಂದ ನೀಲ
25:58 ಪುತ್ತಳಿಗಳ ಇಟ್ಟಿಹರೈ ಪ್ರಾಕಾರದಿ ಹೊತ್ತಿ
26:02 ಮುಂದೆ ಮೃಗೇಂದ್ರ ಮುಖಗಳ ರಚಿಸಿ ಮಾಣಿಕ್ಯಗಳಲ್ಲಿ
26:05 ಮೇಳವಿಸಿ ಒಂದೇ ರೀತಿಯೊಳಿರುವ ತೆರೆಗಳು
26:08 ವರುಣಾಲಯದ ಅಗಳು ಮಂದರಗಿರಿ ಎಂದಿ ಉನ್ನತ ಮೂರು
26:12 ಲೋಕದಲ್ಲಿ ಬಲು ಪ್ರಖ್ಯಾತ ಸಿಂಧು ಮಧ್ಯದಲ್ಲಿ
26:14 ಎಸೆವುದು ನಗರ ಸೀಮೆಯೊಳಾನು ಬಂದನು ಚತುರ ಚಂದ್ರನ
26:18 ಸುಖರ ಮುತ್ತಿನ ವಕರ ತೋರಣ ವಿಕರ ರತ್ನ ಶಿಖರಗಳು
26:21 ಸಾವಿರ ಬಂಧನ ಮೊರೆಗಳಿಂದ ವಿಮಾನಗಳಿಂದ
26:24 ಸುಕೌಶಲದಿಂದ ವಂಕಸ ಬೃಂದ ವಿಚಿತ್ರ ಸುಗಂಧ
26:27 ವಿಶೇಷಗಳಿಂದ ಅಳಿಬಂದ ಬೃಂದ ಧ್ವನಿಗೆ ಆನಂದ
26:31 ವಿಸೇಜನ ಮೈಮರಸೇ ಜನ ಮೋಹನಸೆ ಸುಮಂದಿರಗಳ ಮೇಲೆ
26:35 ಚಂದ್ರಶಾಲೆಗಳಿಂದ
26:37 [ಸಂಗೀತ]
26:41 ರೊಕ್ಕು
26:43 ಚಂದ್ರಶಾಲೆಗಳಿಂದ
26:49 ಆ ಈ ದಿವ್ಯವಾದ ದ್ವಾರಕಾ ನಗರಿಯನ್ನು ಕಂಡು ಮೈ
26:53 ಮರೆಯುತ್ತಾ ಇದೇ ವೈಕುಂಠ ಆಹಾ ನಾ ಮರೆತು
26:56 ಬಿಟ್ಟನಲ್ಲ ಇಷ್ಟು ದಿನ ವೈಕುಂಠ ಎಷ್ಟೋ ದೂರ
27:01 ಎನ್ನುತದ್ದೆ ಇಷ್ಟು ದಿನ
27:06 [ಸಂಗೀತ]
27:08 ವೈಕುಂಠ ಸೃಷ್ಟಿ
27:13 ಶ್ರೀರಂಗಶಾಯಿ
27:19 ಕೃಷ್ಣ ಸೃಷ್ಟಿ
27:22 ಶ್ರೀರಂಗಶಾ ಸಾಕ್ಷಾತ್ ವೈಕುಂಠದಂತಿರುವ ಆ
27:26 ದ್ವಾರಕೆ ಮಹಾ ದ್ವಾರದಲ್ಲಿ ಬಂದು ನಿಂತಿದ್ದಾನೆ
27:29 ಒಳಕ್ಕೆ ಹೋಗಬೇಕು ಅಂತಕಂತಹ ಕುತೂಹಲ
27:31 ಮನಸ್ಸಿನಲ್ಲಿ ಏಕ ಪ್ರಕಾರ ಬರ್ತಾ ಇದೆ
27:33 ಎಡವರದಲ್ಲಿ ಅನೇಕ ಅನೇಕ ಸನಕ ಸನಂದರಾದ ಋಷಿಗಳು
27:36 ರಾಜಾಧಿ ರಾಜರು ಕಿಕ್ಕರು ನೆರೆದಿದ್ದಾರೆ ಎಂದು
27:39 ಪರಮಾತ್ಮನ ದರ್ಶನವಾದೀತು ಯಾವಾಗ ಆತನನ್ನು
27:42 ಕಂಡೆವೋ ಅಂತ ಜನವೆಲ್ಲವೂ ಕಾದು ಕಾದು ನಿಂತಂತಹ
27:45 ಸಂದರ್ಭ ತಾನು ಆ ದಿವ್ಯವಾದಂತಹ ಅವಲಕ್ಕಿಯನ್ನು
27:49 ಕೈಯಲ್ಲಿ ಹಿಡಿದುಕೊಂಡು ಕೃಷ್ಣ ನಾನು ಎಂದು ನೋಡಿ
27:52 ಯಾವಾಗಲೂ ದರ್ಶನ ಭಾಗ್ಯ ನನಗೆ ಆದೀತು ಎಂಬುದಾಗಿ
27:55 ಆ ಮೆಟ್ಟಲನ್ನು ಹತ್ತುಕೊಂಡು ಮುಂದೆ ಮುಂದೆ
27:56 ಬರಲಿಕ್ಕೆ ಪ್ರಯತ್ನ ಮಾಡುತ್ತಾನೆ ದ್ವಾರಪಾಲಕರು
27:58 ತಡೆದಿದ್ದಾರೆ ನಿಲ್ಲು ಯಾರು ನೀನು ದರಿದ್ರ
28:01 ಬ್ರಾಹ್ಮಣ ಎಲ್ಲಿ ಒಳಕ್ಕೆ ಬರುತ್ತಿ ಎಂಬುದಾಗಿ
28:03 ಕೆಳಗೆ ತಳ್ಳಿದ್ದಾರೆ ಆ ಮೆಟ್ಟಿಲುಗಳ ಮೇಲೆ
28:05 ಉರುಳಿ ಉರುಳಿ ಕೆಳಗೆ ಬಿದ್ದಿದ್ದಾನೆ ಕೃಷ್ಣ
28:08 ನಿನ್ನ ಮಹಾ ದ್ವಾರ ಕಾಯುವ ಭಾಗ್ಯ ನನ್ನ ಪಾಲಿಗೆ
28:10 ಒದಗಿತು ಇದಕ್ಕಿಂತ ಆನಂದದ ಯಾವ ಭಾಗ್ಯ ಅಂತ
28:14 ಇಲ್ಲಿಯ ಧೂಳಿನಲ್ಲಿ ಹೊರಳಾಡಿದರೆ ನಾನು ಧನ್ಯ
28:16 ಸಾಧುಸಂತರ ದಿವ್ಯ ಪಾದ ಧೂಳಿನಿಂದ ಆ ಮಹತ್ಪಾದ
28:20 ರಜಾಭಿಷೇಕದಿಂದ ನನ್ನ ದೇಹ ಪವಿತ್ರವಾಯಿತು
28:22 ಎಂಬುದಾಗಿ ಅಲ್ಲಿ ಕುಳಿತೆ ಪರಮಾತ್ಮನ ಚಿಂತನೆ
28:24 ಮಾಡ್ತಾ ಇದ್ದಾನೆ ಹೇ
28:27 ಗೋಪಾಲಕ ಹೇ ಕೃಪಾ
28:32 ಹೇ ಸಿಂಧು
28:38 ಕನ್ಯಾಪತೆ ಹೇ
28:40 ಕಂಸಾಂತಕ ಹೇ ಗಜೇಂದ್ರ
28:43 ಕರುಣಾಪಾರಿಣ ಹೇ
28:45 ಮಾಧವ ಭಗವಂತನ ನಾಮವನ್ನು ಮತ್ತೆ ಮತ್ತೆ
28:48 ಉಚ್ಚರಿಸುತ್ತಿದ್ದಾರೆ ಹೇ ರಾಮಾನುಜ ಹೇ ಜಗಪ್ರಯ
28:52 ಗುರು ಹೇ
28:54 ಪುಂಡರಿಕ ಹೇ ಗೋಪಿ ಜನನಾಥ ಪಾಲಯ ಪರೋ
29:01 [ಸಂಗೀತ]
29:03 కృష్ణ
29:06 కృష్ణ గోపాల కృష్ణ ಭಗವಾನ್
29:18 ಕಿ ಒಂದು ಹಣ ಕೊಡಲು
29:23 ಬ್ಯಾಡ ಮನ್ನಣೆ
29:27 ಮಾಡಿಸ ಕೃಷ್ಣ
29:31 ಆ
29:33 ಮಹಾದ್ವಾರದಲ್ಲಿ ಕುಳಿತ ಸುಧಾಮ ಪ್ರಾರ್ಥನೆ
29:36 ಮಾಡುತ್ತಾನೆ ಪ್ರಭು ಹೊನ್ನು ಹಣ ಕೊಡಲು
29:41 ಬ್ಯಾಡ ಮನ್ನಣೆ
29:44 ಮಾಡಿಸ ಎನ್ನದೆಂಬ
29:47 ಮಾತು ಎಂದೆಂದಿಗೂ ಬೇಡ
29:53 ಬೇಡ ನಿನ್ನ ನಾಮವ ಕಡ್ಡ ಕುನ್ನಿ ನಾನೆಂದೆನುತ
30:01 [ಪ್ರಶಂಸೆ]
30:02 ಕೃಷ್ಣ ನಿನ್ನ ನಾಮವ ಕದ್ದ ಕುನ್ನಿ
30:07 ನಾನೆಂದೆನುತ ನಿನ್ನವರಿಂದ
30:10 ದಂಡಿಸಿ ಸುಡಿಸಿ
30:13 ರನ್ನ ಸರಪಳಿಯ ಎನ್ನ ಕಾಲಿಗೆ ತೊಡಿಸಿ ನಿನ್ನ ಪುರ
30:23 ಕೊಯ್ಯು ಮುಚ್ಚುಗುಂದ ವರದ
30:27 ಮುಕುಂದ ಕೃಷ್ಣ
30:29 ನಿನ್ನ ಪುರ
30:31 ಕೊಯ್ಯೋ ನಿನ್ನ ಅರಮನೆಯ
30:35 ಕಾಯುವ ಕುನ್ನಿ
30:38 ನಾನಾದರೆ
30:40 [ಸಂಗೀತ]
30:42 ಸಾಕು ನಿನ್ನ ಅರಮನೆಯ ಕಾಯುವ ಕುನ್ನಿ ನಾನಾದರೆ
30:51 ಸಾಕು ನಿನ್ನ ದರ್ಶನಾರ್ಥಿಯಾಗಿ ಬಂದಿದ್ದಾನೆ
30:54 ಸ್ವಾಮಿ ಇನ್ಯಾವ ಅಪೇಕ್ಷೆ ನನಗಿಲ್ಲ ಯಾವಾಗ
30:56 ಆಗ್ತದೆ ಕಣ್ಮುಟ್ಟು ಕಂಡರೆ ಸಾಕು
31:01 ಎಂದಿಗಾಗಹುದ ನಿನ್ನ
31:03 ದರ್ಶನ
31:09 ಎಂದಿಗಾಗಹುದ
31:13 ಕೃಷ್ಣ ನಿನ್ನ
31:16 [ಸಂಗೀತ]
31:17 [ಪ್ರಶಂಸೆ]
31:19 ದರುಶನ ಇಂದಿರೇಶ
31:23 ಗೋವಿಂದ
31:25 ಮಾಧವ ಇಂದಿರೇಶ ಗೋವಿಂದ
31:39 ಎಂದಿಗಾಗಹುದು ನಿನ್ನ
31:43 [ಪ್ರಶಂಸೆ]
31:45 ದರ್ಶನ ಇಂದಿರೇಶ
31:48 ಗೋವಿಂದ
31:50 ಮಾಧವ
31:53 ಎಂದಿಗಾಗುವುದು ನಿನ್ನ
31:55 ದರ್ಶನ ಎಂದಿಗಾಗುವುದು
32:01 [ಸಂಗೀತ]
32:06 [ಪ್ರಶಂಸೆ]
32:11 ಗಾನ
32:12 ಲೋల ದಿನ ವತ್ಸಲ
32:16 ಗಾನ
32:17 ಲೋల ದಿನ
32:20 ವತ್ಸಲ
32:22 ಮನದಿಂದಲೆಲ್ಲ
32:25 ಮನ್ನಿಸಯ್ಯ
32:27 ಮನದಿಂದಲೆಲ್ಲ ಮನ್ನಿಸಯ್ಯ
32:33 ಎಂದಿಗಾಗುವುದು
32:40 ಕೃಷ್ಣ
32:42 ಇನ್ನೆಗೆ
32:47 [ಪ್ರಶಂಸೆ]
32:49 ಎಲ್ಲಿಗೆ ನಿನ್ನ ದರ್ಶನ ನಿನ್ನ
32:53 ದರ್ಶನ ನಿನ್ನ ದರ್ಶನ
32:58 ದರ್ಶನ ಆಕಾಂಕ್ಷೆಯಾಗಿ ಪ್ರಾರ್ಥನೆ ಮಾಡುವಾಗ
33:01 ಮುರಮರ್ಧನ ಶ್ರೀಹರಿ ಆ ಭಕ್ತನ ಪ್ರಾರ್ಥನೆ
33:05 ಕೇಳುತ್ತಾನೆ ಒಳಗೊಳಗೆ ತಾನೇ ನಕ್ಕು ಪರಮಾತ್ಮ
33:09 ಯಾದವ ವೀರನನ್ನು ಕರೆದು ತನ್ನ ಪರಮ ಮಿತ್ರ ಯಾರೋ
33:13 ಬಂದಿದ್ದಾನೆ ಈ ದಿವ್ಯವಾದಂತಹ ನನ್ನ ಪಟ್ಟದ
33:15 ಪಲ್ಲಕ್ಕಿಯಲ್ಲಿ ಅವನು ಕರ್ಕೊಂಡು ಬರಬೇಕು ಅಂತ
33:18 ಕಳಿಸಿದ್ದಾರೆ ಹೊರಕ್ಕೆ ಬಂದರು ರಾಜಾಧಿರಾಜರು
33:22 ಒಂದೆಡೆ ಋಷಿಮುನಿಗಳು ಒಂದೆಡೆ ಸೇರಿದ್ದಾರೆ
33:24 ಭಗವತ್ ದರ್ಶನ
33:26 ಆಕಾಂಕ್ಷೆಗಳಾಗಿ ಬಂದಂತಹ ಯಾದವರು ಹೇಳಿದರು
33:30 ಇಲ್ಲಿ ಕೃಷ್ಣನ ಸ್ನೇಹಿತರು ಯಾರು ಅಂತ ಕೇಳಿದರೆ
33:34 ನೆಲದವರೆಲ್ಲ ನಾನು ನಾನು ನಾನು ಅಂತ ಕೈ
33:36 ಎತ್ತುತ್ತಾರೆ ಯಾರೋ ಒಬ್ಬನನ್ನು ಕರೆತರಲಿಕ್ಕೆ
33:39 ಹೇಳಿದರೆ ಇಷ್ಟು ಮಂದಿ ಸಿದ್ಧರಾಗಿದ್ದಾರಲ್ಲ
33:41 ಪುನಃ ಬಂದು ಕೇಳಿದರು ಕೃಷ್ಣ ನಿನ್ನ ಸ್ನೇಹಿತ
33:44 ಯಾರವ ಯಾವ ದೇಶದ ದೊರೆ
33:49 ಭಗವಂತನಂದ ನನ್ನ ಪರಮ ಮಿತ್ರ
33:51 ಸಹಪಾಠಿ ಸುಧಾಮ ಎಂಬ ಹೆಸರಿನ ಬ್ರಾಹ್ಮಣ ಅವನನ್ನು
33:55 ಕರ್ಕೊಂಡು ಬಂದೆ ಹೊರಗೆ ಬಂದವರು ಕೇಳಿದರು ಇಲ್ಲಿ
33:59 ಸುಧಾಮ ಅಂದ್ರೆ
34:01 ಯಾರು ಧೂಳು ಹಿಡಿದ ಮೈಯ ಬಗ್ಗಿದ ಬೆನ್ನಿನ
34:05 ಕುಗ್ಗಿದ ಕಾಯದ ಹಿಗ್ಗಿದ
34:08 ಮನಸ್ಸಿನ ಕೃಷ್ಣನಿಂದ ಕರೆ ಬಂತು ಎಂಬುದಾಗಿ
34:11 ತಿಳಿದ ಸುಧಾಮ ಎದ್ದು ನಿಂತಿದ್ದ ನಾನು ಅಂದ
34:15 ಯಾವುದೋ ಇವರು ನೋಡುತ್ತಾರೆ ಈ ದರಿದ್ರ
34:17 ಬ್ರಾಹ್ಮಣನ ಹೋಗಾಚ ನಿನ್ನನ್ನು ಯಾರು ಕರೆದರು
34:20 ಇಲ್ಲಿ ಸುಧಾಮ ಅಂದ್ರೆ ಯಾರು ಮತ್ತೆ ಕೇಳಿದರು
34:23 ಇವನು ನಾನೇ ಅಂದ್ರೆ ನಂಬುವವರು ಯಾರು ಮತ್ತೆ
34:26 ಬಂದು ಕೇಳಿದರು ಕೃಷ್ಣ ಹೇಗಿದ್ದಾನೆ ನನ್ನ ಭಕ್ತ
34:29 ಎಲ್ಲಿಂದ
34:31 ಬಂದವ ಎಲ್ಲ ಲಕ್ಷಣಗಳನ್ನು ಹೇಳಿ ನನ್ನ
34:34 ಸಹಪಾಠಿಯನ್ನು ಕರೆದುಕೊಂಡು ಬನ್ನಿ ಅಂದ
34:37 ಕ್ಷಣವೇ ಯಾದವ ವೀರರು ಬಂದು ನೋಡುತ್ತಾರೆ
34:40 ಸುಧಾಮನನ್ನ ಇವನೇನು ಪುಣ್ಯ ಮಾಡಿದ್ದಾನೋ
34:43 ಶ್ರೀಕೃಷ್ಣ ತನ್ನ ಪಲ್ಲಕ್ಕಿ ನೀತಿ ಕಳುಹಿಸಿ
34:46 ಕೊಟ್ಟಿದ್ದಾನಲ್ಲ ಅಯ್ಯಾ ಬಾ ಇದರ ಮೇಲೆ
34:50 ಕೂತ್ಕೋ ನಿನಗೋಸ್ಕರ ಪಲ್ಲಕ್ಕಿ ಕಳುಹಿಸಿದ್ದಾನೆ
34:53 ಕೃಷ್ಣ ಎನ್ನಲಾಗಿ ಇದನ್ನು ನೋಡ್ತಾನೆ ಆ
34:57 ಪಲ್ಲಕ್ಕಿ ಕೈ ಮುಗಿದ ಕೃಷ್ಣ ಭಗವಂತ
35:00 ನಿನ್ನ ಪಲ್ಲಕೆಯಲ್ಲಿ ಕೂತ್ಕೊಳ್ಳುವ ಯೋಗ್ಯತೆ
35:02 ಉಳ್ಳವನೇ ನಾನು ಹರಿ ಮುಕುಂದನು
35:08 ನೀನು
35:10 ಕೃಷ್ಣ ಹರಿ ಮುಕುಂದನು ನೀನು ನರಜನು
35:19 ಮಹುಳನ ಪರಮ ಪಾವನ ನೀನು
35:26 ವಾಣಿಯ ಅರಸನ ಪೆತ್ತ ವೈಕುಂಠ ಪತಿ ನೀನು ತನು
35:31 ನಿತ್ಯವಲ್ಲದ ಗೊಂಬೆನಾ
35:35 [ಪ್ರಶಂಸೆ]
35:35 [ಸಂಗೀತ]
35:38 ನಾನು ನಿನಗೆ ಸಮನಾಗುತ್ತೇನೆ ಹೇಗೆ ಕೂತ್ಕೊಳ್ಳಿ
35:41 ಈ ಪಲ್ಲಕ್ಕಿಯಲ್ಲಿ ಎಂಬುದಾಗಿ ಕೈ ಮುಗಿದ ನಂತರ
35:42 ಯಾದವರು ಕೇಳುತ್ತಾರೆ ಕೃಷ್ಣನ ಆಜ್ಞೆಯಾಗಿದೆ
35:45 ಎಂಬುದಾಗಿ ಸುಧಾಮನನ್ನು ಎತ್ತಿ ಆ ಪಲ್ಲಕ್ಕಿ
35:47 ಒಳಗೆ
35:48 ಹಾಕ್ತಾರೆ ಯಾದವರು ಹೊತ್ತುಕೊಂಡು ಒಳಗೆ ಬರ್ತಾ
35:51 ಇದ್ದಾರೆ ಆ ಮಹಾಸಭೆಯಲ್ಲಿ
35:53 ದೂರದಲ್ಲಿ ಭಗವಂತನನ್ನು ಕಾಣುತ್ತಾರೆ
35:57 ಕೃಷ್ಣ ಹೇ ಪ್ರಭು
36:00 ಅಂತ
36:01 [ಸಂಗೀತ]
36:04 ಕೆಳಕ್ಕೆ ಸಿರಿಮುಡಿಯನ್ನು ಹೊತ್ತಂತಹ ಭಗವಂತನು
36:07 ಸನಿಹಕ್ಕಾಗಿ ಬಂದು ಅಸಂಖ್ಯಾತ್ಯ
36:10 ಕಾಣುತ್ತಿರುವಂತೆ ಆ ಬ್ರಾಹ್ಮಣ ದೇವತೆಯ ಪಾದಕ್ಕೆ
36:13 ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದಾನೆ ಕೃಷ್ಣ
36:16 ಸುಧಾಮನ ಇದೇನು ಅಂದಾಗ ಭಗವಂತನ ಅಂದ ಏನು ಅಂದ್ರೆ
36:20 ಶ್ರೀಹರಿಯ
36:21 ಅವತಾರ
36:23 ಬ್ರಾಹ್ಮಣನೇ
36:24 ಶ್ರೀಹರಿಯ ಅವತಾರ
36:28 [ಸಂಗೀತ]
36:32 ರಾಮಣನೇ ಶ್ರೀ ಹರಿನ
36:37 ಅವತಾರ ಅಖಂಡ
36:39 ವದನದಿ
36:41 ವೇದೋಚ್ಚಾರ ಅಖಂಡ
36:44 ವದನದಿ
36:46 ವೇದೋಚ್ಚಾರ ಹೃದಯದಿ ಬ್ರಹ್ಮ ವಿಚಾರ
36:51 ವಿಚಾರ ಸಾರಾ ಸಾರ ವಿವೇಕದಿ ಸೇವಿಕೆ
36:59 [ಸಂಗೀತ]
37:07 [ಸಂಗೀತ]
37:09 ಸುದಾಮಣಿ ಸಾರಾ ಸಾರ ವಿವೇಕದಿ ಸೇವಿಪೆ
37:16 ಉಪನಿಷತ್ತುಗಳ ಸಾರಾ ಸಾರ ದಕ್ಷಿಣ ಚರಣದಿ ತೀರ್ಥ
37:26 ನೆಲೆಸಿಹವು ನಿನ್ನ
37:29 ಆ
37:31 ದಕ್ಷಿಣ ಚರಣದಿ
37:38 ದಕ್ಷಿಣ ಚರಣದಿ ತೀರ್ಥ ನೆಲೆಸಿ ಮೋಕ್ಷಕೆ ಇದು
37:43 ನಿಜ ದ್ವಾರ ದ್ವಾರ ಮೋಕ್ಷಕೆ ಇದು ನಿಜ ದ್ವಾರ
37:50 ದ್ವಾರ
37:51 ಶ್ರೀಹರಿಯ
37:53 ಅವತಾರ ಬ್ರಾಹ್ಮಣನೇ
37:56 ಶ್ರೀಹರಿಯ ಅವತಾರ
38:01 ಅವತಾರ
38:03 ಅವತಾರ ಸಿಂಹಾಸನವನ್ನು ಕುಳ್ಳಿರಿಸಿ ತಾನೇ
38:07 ಪಾದವನ್ನು ತೊಳೆದು ಆ ಜಲವನ್ನು ಶಿರದ ಮೇಲೆ
38:10 ಇಟ್ಟುಕೊಂಡು ತಾನೇ ಕೈಯಿಂದ ಚಾಮರವನ್ನು
38:12 ಬೀಸುತ್ತಾ ಬ್ರಾಹ್ಮಣ ದೇವತೆಯನ್ನು
38:14 ಪೂಜಿಸುತ್ತಾನೆ ಬಡವರಲ್ಲಿ
38:17 ಬಡವನಾಗಿರತಕ್ಕಂತವನನ್ನ ಆ ಲಕ್ಷ್ಮೀಪತಿ ಅಂತ
38:19 ಪೂಜಿಸುತ್ತಾ ಇರ್ತಕ್ಕಂತದ್ದನ್ನು ಕಂಡು ಆಶ್ಚರ್ಯ
38:22 ಪಡುತ್ತಾರೆ ಎಲ್ಲರೂ ಕೂಡ ಭಗವಂತ ನಿನಗೆ ಭಕ್ತರ
38:24 ಮೇಲೆ ಏನು ಪ್ರೇಮ ಎಂಬುದಾಗಿ ಆ ಬಳಿಕ ಸುಧಾಮನನ್ನ
38:28 ಏಕಾಂತಕ್ಕೆ ಕರೆದು ಅವನ ಹೆಗಲ ಮೇಲೆ ಕೈ ಇಟ್ಟು
38:31 ಮಾತನಾಡುತ್ತಾನೆ ಗೆಳೆಯ ಎಷ್ಟು ಕಾಲವಾಯಿತಯ್ಯ
38:33 ನಿನ್ನನ್ನು ನೋಡಿದೆ ಗುರುಕುಲವನ್ನು ನಾವು ಕಳೆದ
38:36 ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸುತ್ತಿದ್ದೆ
38:38 ಎಷ್ಟು ಕಾಲವಾಯಿತು ಏನಯ್ಯ ಮದುವೆಗೆ ಆಗದೆ ಏನು
38:41 ಹೆಂಡತಿ ಮಕ್ಕಳು ಅನುಕೂಲವೇ ಮನೆಗೆ ಕಟ್ಟಿಕೊಂಡು
38:44 ಸುಖ ಆನಂದದಲ್ಲಿ ಇದ್ದೀಯ ಹೇಗಿದ್ದಿ ನೀನು ಹೇಳು
38:47 ಭೂಮಿ ಸುರೋತ್ತಮ ನಿಜ ಗುಣಧಾಮ
38:52 ಕ್ಷೇಮವೇನಯ್ಯ ಸುಧಾಮ
38:55 [ಸಂಗೀತ]
38:56 ಕ್ಷೇಮವೇನಯ್ಯ ಭೂಮಿ ಸುರೋತ್ತಮ ನಿಜ ಗುಣಧಾಮ
39:02 ಹೇಮವೇನಯ್ಯ ಸುಧಾಮ
39:05 ಹೇಮವೇನಯ್ಯ ಸುಧಾಮ ಭೂಮಿ ಸುರೋತ್ತಮ ನಿಜ ಗುಣಧಾಮ
39:11 ಭೂಮಿ ಸುರೋತ್ತಮ ನಿಜ
39:13 ಗುಣಧಾಮ
39:15 ಪ್ರೇಮವೇನಯ್ಯ ಸುಧಾಮ ಸತಿ ಸುತರೆಲ್ಲರೂ
39:20 ಅತಿಹಿತರೇನೆ ಮತಿಯುತನೆ ಕತಿಗೊಳ್ಳದೆ ಕೇಳು ನಿಜ
39:25 ಮತಿಯುತನೆ ಖతిಗೊಳ್ಳದೆ ಕೇಳು ನಿಜ ಪ್ರೇಮವೇ
39:30 ಸುಧಾಮ
39:33 ಕ್ಷೇಮವೇನಯ್ಯ ಆಗಿದೆ ಸುಧಾಮ ಕ್ಷೇಮವೇನಯ್ಯ
39:36 ಹೆಂಡತಿ ಮಕ್ಕಳಲ್ಲಿ ಅನುಕೂಲವೇ ಇದೇನೋ ಈ ಹರುಕು
39:39 ಬಟ್ಟೆ ಹುಟ್ಟಿದ್ದೆ ಹೊಟ್ಟೆ ಬೆನ್ನು ಒಂದಾಗಿದೆ
39:41 ಈ ಮೂಲಕ ಮುಂಡಾಸು ಏನೋ ನಿನ್ನ ವೇಷ ಎಂಬುದಾಗಿ
39:44 ಗೆಳೆಯನ ಹೆಗಲ ಮೇಲೆ ಕೈ ಇಟ್ಟು
39:46 ಮಾತನಾಡುತ್ತಾ ಹೇಳು ಹೇಳು ಅಂದಾಗ ಭಗವಂತನನ್ನು
39:50 ಕಂಡು ಪುರುಷೋತ್ತಮನ ಮಂಗಳ ದರ್ಶನದಿಂದ ಮೈ
39:54 ಮರೆತಂತಹ ಸುಧಾಮನ ಕೃಷ್ಣ ನಿನ್ನ ಅನುಗ್ರಹದಿಂದ
39:58 ಎಲ್ಲ ಅನುಕೂಲವಾಗಿದೆಯಪ್ಪ ಹೆಂಡತಿ ಮಕ್ಕಳು
40:01 ಬಂಧುಗಳು ಅನುಕೂಲರು ಕೊರತೆ ಎಂಬುವುದಿಲ್ಲ
40:05 ಆನಂದದಿಂದ ಇದ್ದೇನೆ ಅಂತ ಬಡತನಕ್ಕೆ ದೇವರು ಕಾರಣ
40:09 ಅಲ್ಲ ನಾನು ಹಿಂದಿನ ಜನ್ಮದಲ್ಲಿ ಯಾರಿಗೂ ದಾನ
40:12 ಮಾಡಿಲ್ಲ ಆದ್ದರಿಂದ ನನಗೆ ಈಗ ಬಡತನ ಬಂದಿದೆ ಅಂತ
40:16 ತಿಳಿಯುವವ ಆತ್ಮ ಪರೀಕ್ಷೆಯಲ್ಲಿ ಉಳ್ಳವ ಇತರರ
40:20 ಮೇಲೆ ಆರೋಪ ಮಾಡತಕ್ಕಂತವನಲ್ಲ ಈ ಬಡತನವನ್ನು
40:23 ಭಗವಂತನಲ್ಲಿ ಯಾಕೆ ಹೇಳಲಿ ಇದನ್ನು ಅನುಭವಿಸಿ
40:26 ಕಳೆಯಬೇಕು ಪ್ರಾರಬ್ಧ ಎಂಬುದಾಗಿ ಅದನ್ನು ಹೇಳದೆ
40:28 ನಾನು ಸುಖವಾಗಿದ್ದೇನೆ ನೆಮ್ಮದಿಯಾಗಿದ್ದೇನೆ ಅಂದ
40:31 ಭಗವಂತನಿಗೆ ಆಶ್ಚರ್ಯ ಅನಿಸಿತು ಎಲಾ
40:35 ನಿರಪೇಕ್ಷಮ್ ಮುನಿಂ ಶಾಂತಂ ನಿರ್ವೈರಂ
40:41 ಸಮದರ್ಶನಹ ಎಲ್ಲ ಭಾಗವತರ ಲಕ್ಷಣ ಇವನಲ್ಲಿ
40:44 ಇದೆಯಲ್ಲ ಅವಧೂತನಿ
40:46 ದೇಹ ಪ್ರಜ್ಞೆಯೇ ಇಲ್ಲ ಸದಾಕಾಲ ನನ್ನಲ್ಲಿ ಲಕ್ಷಣ
40:49 ಇಟ್ಟಿದ್ದ ಆದರೂ ಇವನನ್ನು ಮತ್ತೆ ಪರೀಕ್ಷೆ
40:51 ಮಾಡೋಣ ಎಂಬುದಾಗಿ ಭಗವಂತ ಕೇಳ್ತಾ ಇದ್ದಾನೆ
40:54 ಭಾಗ್ಯವಂತನಯ್ಯ ನೀನು ಸುಧಾಮ ಈ ತನಕ ಅನೇಕ ಅನೇಕ
40:58 ಮುಂದೆ ನನ್ನ ನೋಡಲಿಕ್ಕೆ ಬಂದಿದ್ದಾರೆ ಯಾರ್ಯಾರು
41:01 ಭಗವಂತನಾದರನ್ನು ನೋಡಲಿಕ್ಕೆ ಬರ್ತಾರೋ ಅವರೆಲ್ಲ
41:03 ತಮ್ಮ ತಾಪತ್ರಯವೇ ಹೇಳುವವರು ಇಲ್ಲಿ ಬರ್ತಾರೆ
41:06 ಹೊರತು ನಾನು ಸುಖವಾಗಿದ್ದೇನೆ ಅಂತ ಹೇಳುವರು
41:08 ಒಬ್ಬರು ಈ ತನಕ ನನ್ನ ಬಳಿಗೆ ಬಂದಿದ್ದಿಲ್ಲ ಈಗ
41:11 ನೀನು ಸುಖವಾಗಿದ್ದಿ ಅಂತ ಕೇಳಿ ನನಗೆ
41:13 ಸಂತೋಷವಾಯಿತಪ್ಪ ಸುಧಾಮ ನನ್ನ ಸಂಸಾರದ ವಿಚಾರ
41:16 ನಿನಗೆ ಹೇಳಬೇಕು ಅಂತ ಬಯಸಿದ್ದೆ ನೀನು
41:19 ಪರಮಾಪ್ತನಾದರೆ ನಿನ್ನಲ್ಲಿ ಹೇಳಿಕೊಳ್ಳಬೇಕಾಗಿದೆ
41:21 ನಾನೀಗ ಇಲ್ಲಿಯೇ ರಾಜನಾಗಿದ್ದೇನೆ ನಾನಲ್ಲ ನಮ್ಮ
41:24 ಅಣ್ಣ ಬಲರಾಮ ಅವ ಕೊಟ್ಟಿದ್ದನ್ನು ಹಂಚಿಕೊಂಡು
41:27 ತಿಂದು ಕಾಲು ಕಳೆಯಬೇಕಾಗಿದೆಯಪ್ಪ
41:30 ರಾಕ್ಷಸರಿಗೆ ಹೆದರಿ ಈ ಸಮುದ್ರ ಮಧ್ಯದಲ್ಲಿ
41:32 ದ್ವಾರಕಾಂಬ ಜಲದುರ್ಗವನ್ನು ಕಟ್ಟಿಕೊಂಡು
41:34 ಇಲ್ಲಿದ್ದೇನೆ ನನ್ನ ತಾಪತ್ರಯ ಕಷ್ಟ ಯಾರಿಗೆ
41:37 ಹೇಳಲಿ
41:39 16108 ಮಂದಿಯನ್ನು ಸಾಕುವ ಹೊಣೆ ಶತ್ರುಗಳ ಭಯ
41:43 ಅನ್ನ ಏನು ಕೊಡುತ್ತಾನೋ ಅದನ್ನು ಹಂಚಿಕೊಂಡು
41:45 ತಿನ್ನುವ ಸ್ಥಿತಿ ಪ್ರಾಪ್ತಿಯಾಗಿದೆಯಪ್ಪ ಈ
41:47 ತಾಪತ್ರೆಯ ಈ ತನಕ ಯಾರನ್ನು ಹೇಳಲಿಲ್ಲ ಪರಮಾಪ್ತ
41:50 ನೀನು ಅಂತ ನಿನ್ನಲ್ಲಿ ಹೇಳುತ್ತೇನೆ ಎಂಬು
41:53 ಸುಧಾಮನಿಗೆ ಬರುವಾಗ ಮನಸ್ಸಲ್ಲಿ ಸ್ವಲ್ಪ ಆಸೆ
41:56 ಇತ್ತು ಕೃಷ್ಣನಿಂದ ಏನಾದರೂ ಏನಾದರೂ ಕೊಟ್ಟನು
42:00 ಎಂಬ ಆಸೆ ಇತ್ತು ಈಗ ನೋಡಿದರೆ ಅವನಿಗೆ ತಾಪತ್ರಯ
42:03 ಅಂದಮೇಲೆ ನನಗೆ ಏನು ಕೊಟ್ಟ ಮನಸ್ಸು
42:07 ಸಂಪೂರ್ಣವಾಗಿ ಆಶಾ ರಹಿತವಾಯಿತು ಭಗವಂತ ವಿಶ್ವ
42:11 ಕುಟುಂಬಿ ಅಲ್ವೇ ನೀನು ಸಹಜವಾಗಿ ನನಗೆ ಎಲ್ಲರ
42:14 ಚಿಂತೆ ಇರುತ್ತದೆ ಹೀಗೆ ಅನ್ನುತ್ತಾ ಭಗವಂತನನ್ನು
42:18 ಕಂಡು ಕೈ ಮುಗಿದು ನಿಂತಂತಹ ವಿನಯದಿಂದ ನಿಂತಂತಹ
42:20 ಗೆಳೆಯನ ಹೆಗಲ ಮೇಲೆ ಕೈ ಇಟ್ಟು ಕರ್ಕೊಂಡು
42:23 ಹೋಗ್ತಾನೆ ಒಳಕ್ಕೆ ಮತ್ತಂದ ಏನು ಸುಮ್ಮನೆ ಬಂದೆ
42:28 ಏನು ಹೇಳು ಸುಧಾಮ
42:32 ಭಾಜಿನೇ ಕಚು ಭೇಟಿ ಪಟಾಯಿ
42:38 [ಸಂಗೀತ]
42:42 ಭಾജ
42:51 [ಸಂಗೀತ]
43:00 [ಪ್ರಶಂಸೆ]
43:03 [ಸಂಗೀತ]
43:11 [ಪ್ರಶಂಸೆ]
43:13 [ಸಂಗೀತ]
43:16 भाभी
43:19 [ಸಂಗೀತ]
43:21 भाभी भाभी जीने कछु भेद
43:26 पता पोहे
43:31 फसे ಸುಧಾಮಕ कोಕೋ ದೇಖ ಶ್ಯಾಮ
43:36 ಹಸೆ ಸುಧಾಮಕೋ
43:38 ದೇಖ
43:40 ಶ್ಯಾಮ ದೇಖ ಶ್ಯಾಮ
43:43 ದೇಖ
43:47 ಶ್ಯಾಮ್ ಪರಮಾತ್ಮನ
43:49 ಭಾಜಿನ ಕಚು ಭೇಟು
43:52 ಪಟಾಯಿ ನನ್ನ ಅತ್ತಿಗೆ ನನಗೆ ಏನು
43:55 ಕಳಿಸಿದ್ದಾಳೋ ಸುಧಾಮನಿ ಕಣ್ಣೀರ
43:58 ವರತೆ ದರಿದ್ರಳಾದ ನನ್ನ ಪತ್ನಿ ಬ್ರಾಹ್ಮಣನ
44:01 ಅತ್ತಿಗೆ ಅಂತ ಕರೆಯುತ್ತಾನೆ ಕೃಷ್ಣ ಎಂಥ ಗೌರವ
44:03 ನಾನು ಕೃಷ್ಣನಿಗೆ ಅಣ್ಣ ಮನಸ್ಸು ಹಿಂಗಿತು ಆದರೂ
44:06 ಆ ಸಭೆಯಲ್ಲಿ ಕೊಡಲಿಕ್ಕೆ ನಾಚಿಕೆ ಕಂಕುಳು
44:08 ಇಟ್ಟಂತಹ ಗಂಟನ್ನ ಮತ್ತೆ ಮತ್ತೆ
44:10 ಮುಚ್ಚಿಕೊಳ್ಳುವಾಗ ಕೊಡೋ ನನ್ನ ಅತ್ತಿಗೆ
44:12 ಕೊಟ್ಟಿದ್ದು ಎಂಬುದಾಗಿ ಸೆಳೆಯುತ್ತಾನೆ ಕೃಷ್ಣ
44:14 ಕೈ ಹಿಡಿದು ಎಳೆದಾಗ ಅವಲಕ್ಕಿಯ ಗಂಟು ಕೆಳಗೆ
44:17 ಕುರುಳಿತು ಗಂಟು ಬಿಚ್ಚಿದೆ ಚೆಲ್ಲಲ್ಪಟ್ಟಿದೆ
44:20 ಅವಲಕ್ಕಿ ಶ್ರೀಕೃಷ್ಣ ಪರಮಾತ್ಮ ಧಾವಿಸುತ್ತಾ ಆ
44:24 ಕೆಳಗೆ ಬಿದ್ದಂತಹ ಅವಲಕ್ಕಿಯನ್ನು ಒಂದು ಮುಷ್ಟಿ
44:26 ಕೈಯಲ್ಲಿ ಇತ್ತು ಬಾಯಲ್ಲಿ ಇಟ್ಟುಕೊಂಡ ಎಂಥ ಸವಿ
44:30 ಎಂಥ ರುಚಿ ಇಂತಹ ಸವಿಯನ್ನು ನಾನು ಎಲ್ಲೂ
44:34 ಕಂಡಿಲ್ಲ ಎಂಬುದಾಗಿ ಹರ್ಷಿಸುತ್ತಾ ಇರ್ತಕ್ಕಂತಹ
44:38 ಪರಮಾತ್ಮ ಸಭಾಸದರು ಅಚ್ಚರಿಯಿಂದ ನೋಡ್ತಾ
44:40 ಇದ್ದಾರೆ ಎರಡನೇ ತುತ್ತನ್ನು ಕೈಗೆತ್ತುಕೊಂಡ
44:45 ರುಕ್ಮಿಣಿ ಸತ್ಯಭಾಮೆಯರು ನೋಡ್ತಾ ಇದ್ದಾರೆ
44:47 ಷಡ್ರಸವನ್ನು ಮುಂದಿಟ್ಟರು ಕೂಡ ಕಣ್ಣೆತ್ತಿ ಕಾಣದ
44:50 ನಿತ್ಯ ತೃಪ್ತನಾದ ಭಗವಾನ್ ಶ್ರೀಕೃಷ್ಣ ಆ ದರಿದ್ರ
44:54 ಬ್ರಾಹ್ಮಣನ ಪತ್ನಿ ಯಾರೋ ಮನೆಗೆ ಹೋಗಿ
44:56 ಬೇಡಿಕೊಂಡು ಬಂದಂತಹ ಒಣಾವಲಕ್ಕೆ ಕೆಳಗೆ
44:58 ಬಿದ್ದದ್ದು ಕೈಯಲ್ಲಿ ಎತ್ತಿಕೊಂಡು ಬಾಯಲ್ಲಿ
45:00 ಇಟ್ಟುಕೊಳ್ಳುತ್ತಾನಲ್ಲ ಸವಿ ಅಂತಾನಲ್ಲ
45:02 ಹತ್ತಿರಕ್ಕೆ ಬಂದು ರುಕ್ಮಿಣಿ ಸತ್ಯಭಾವಿಯರು
45:04 ಕೇಳಿದರು ಅಷ್ಟು ರುಚಿಯೇ ನಾವು ನೋಡುತ್ತೇವೆ
45:07 ಎಂಬುದಾಗಿ ಆ ಪ್ರಸಾದವನ್ನು ಬಾಯಲ್ಲಿ
45:08 ಇಟ್ಟಿದ್ದಾರೆ ಊರಲ್ಲೆಲ್ಲ ವರ್ತಮಾನ
45:10 ಹದ್ದುಬಿಡ್ತು ಹೊರಗೆ ಕೃಷ್ಣ ದರ್ಶನಕ್ಕಾಗಿ ಕಾದು
45:13 ನಿಂತಂತಹ ರಾಜಾಧಿ ರಾಜರು ಋಷಿಮುನಿಗಳಿಗೆ
45:16 ವರ್ತಮಾನ ಮುಟ್ಟಿತು ಸುಧಾಮ ಅವಲಕ್ಕಿ ಕೃಷ್ಣೇ
45:19 ಕೊಟ್ಟನಂತೆ ಕೃಷ್ಣ ತಿಂದನಂತೆ ಕೃಷ್ಣನಿಗೆ
45:22 ಅವಲಕ್ಕಿ ಪ್ರೀತಿಯಂತೆ ಯಾರ್ಯಾರು ಅವಲಕ್ಕಿ
45:24 ತರುತ್ತಾರೋ ಅವರನ್ನೆಲ್ಲ ಒಳಕ್ಕೆ ಬಿಡುತ್ತಾರಂತೆ
45:26 ಹೀಗೆಲ್ಲ ಕಡೆ ವರ್ತಮಾನ ಹಬ್ಬುತ್ತದೆ ಭಗವಂತನಿಗೆ
45:29 ಬೇಕಾದ ಅವಲಕ್ಕಿ ಅಲ್ಲ ಭಕ್ತ ಕೊಡುವ ವಸ್ತು ಅಲ್ಲ
45:33 ಅದರ ಹಿಂದಿರುವ ಭಾವ ಪತ್ರಂ ಪುಷ್ಪಂ ಫಲಂ ತೋಯಂ
45:40 ಗೀತೆಯಲ್ಲಿ ಪರಮಾತ್ಮ ಹೇಳ್ತಾರೆ ಅದನ್ನ ದಾಸರು
45:43 ಅಂತಾರೆ ಒಂದು ದಲ ಶ್ರೀ
45:47 ತುಳಸಿ ಬಿಂದು
45:51 ಗಂಗೋದಕ ಒಂದು ದಲ ಶ್ರೀ
45:57 ತುಳಸಿ ಏನು ಬೇಡ
46:00 ದೇವರಿಗೆ
46:05 ಶ್ರೀ ತುಳಸಿ
46:07 ತುಳಸಿ ಒಂದು ದಲ ಶ್ರೀ
46:12 ತುಳಸಿ ಬಿಂದು
46:19 ಗಂಗೋದಕ ಬಿಂದು
46:26 [ಸಂಗೀತ]
46:32 ಒಂದು ದರ ಶ್ರೀ
46:35 ತುಳಸಿ ಬಿಂದು
46:39 ಗಂಗೋದಕ ಇಂದಿರಾ
46:43 [ಪ್ರಶಂಸೆ]
46:44 [ಸಂಗೀತ]
46:44 [ಪ್ರಶಂಸೆ]
46:47 ರಮಣಗೆ ಇಂದಿರಾ
46:51 ರಮಣಗೆ ಅರ್ಪಿತಲೋ
46:56 [ಸಂಗೀತ]
47:04 ಇಂದಿರಾ
47:09 ರಮಣ ನಿನಗೆ
47:11 ಅರ್ಪಿತ ಅಷ್ಟರ ಸಾಕಪ್ಪ ನೀನೇನು
47:15 ಕೊಡಬೇಕಾಗಿಲ್ಲ ಒಂದು ಪುಷ್ಪ ಒಂದು ತುಳಸಿಕೊಂಡು
47:20 ಭಕ್ತಿಯಿಂದ ಕೊಟ್ಟಿದ್ದನ್ನು ಸ್ವೀಕಾರ
47:21 ಮಾಡುತ್ತಾನೆ ಪರಮಾತ್ಮ ಏನು ಕೊಡಲಿಕ್ಕೆ
47:24 ಇಲ್ಲದಿದ್ದರೂ
47:25 ಕೂಡ ಅಹಂಕಾರ ಹಿತನಾಗಿ ಕೃಷ್ಣ ನಾಮವನ್ನು
47:30 ಪ್ರೇಮದಿಂದ ಹೇಳಿದರೆ ಸಾಕು ಇನ್ನೇನು
47:33 ಬೇಕಾದಿಲ್ಲ ಅಂತಹ
47:35 ಸ್ವಾಮಿ ಆ ಸುಧಾಮ ಕೊಟ್ಟ ಒಪ್ಪಿಡಿ ಅವಲಕ್ಕಿಗೆ
47:41 ಅಖಿಲಾರ್ಥ ಜಗನ್ನಾಥ ದಾಸರು ಹೇಳುತ್ತಾರೆ ಒಂದೇ
47:45 ಒಂದು ಹಿಡಿ ಅವಲಕ್ಕಿ ಕೊಟ್ಟಿದ್ದಕ್ಕೆ
47:46 ತೃಪ್ತನಾದರಂತೆ ಭಗವಂತನಿಗೆ ಬೇಕಾದ ದಿವ್ಯ ಭಾವ
47:49 ಸುಧಾಮನ ಹೆಗಲ ಮೇಲೆ ಕೈಯಿಟ್ಟು ಕರೆದೊಯ್ದ ಮಣಿಮಯ
47:52 ಭವನದೊಳಗೆ
47:54 ಸುಧಾಮ ಎಷ್ಟು ಪ್ರೀತಿಯ ವಸ್ತು ನನಗೆ
47:56 ಕೊಟ್ಟಿದ್ದೆ ಬಾರೆ ಎಂಬುದಾಗಿ ಕರೆದೊಯ್ದು
48:01 ತಾನೇ ಆತನಿಗೆ ತೈಲಾಭ್ಯಾಂಗ ಮಾಡಿಸಿದನಂತೆ
48:04 ಮಾಡಿದನಂತೆ
48:06 ಕೈಯಿಂದ ತಲೆಗೆ ತಾನೇ ಎಣ್ಣೆ ಇಟ್ಟಿದ್ದಾನೆ
48:09 ರುಕ್ಮಿಣಿ ಸತ್ಯಭಾಮಿಯರು ಕಾಲಿಗೆ ಎಣ್ಣೆ
48:11 ತಿಕ್ಕುತ್ತಿದ್ದಾರೆ ಬಚ್ಚಲು ಮನೆಯಲ್ಲಿ
48:13 ಕುಳ್ಳಿರಿಸಿದ್ದಾನೆ ಮಂಗಳ ಸ್ನಾನಾದಿಗಳನ್ನು
48:16 ಮಾಡಿಸಿ ಉಡಲು ಹೊರೆಯಲು ಪೀತಾಂಬರವನ್ನು ಕೊಟ್ಟು
48:19 ತನ್ನ ಸಹಪಂಕ್ತಿಯಲ್ಲಿ ಭೋಜನಕ್ಕೆ
48:22 ಕುಳ್ಳಿರಿಸಿಕೊಂಡಿದ್ದಾನೆ ಮಧುರಾಮ್ಲ ತಿಕ್ಕಟು
48:25 ಕಷಾಯ ಲವಣವೆಂಬ ಷಡ್ಡ್ರಸಾಮ್ ಬಡಿಸಲ್ಪಟ್ಟಿದೆ
48:29 ಸುಧಾಮ
48:30 ಸ್ವೀಕರಿಸು
48:32 ಎನ್ನಲಾಗಿ ಸುಲೋಂಚ ವೃತ್ತಿಯಿಂದ ಬದುಕತಕ್ಕಂತಹ
48:35 ತಪಸ್ವಿ ಅವಧೂತ ಬ್ರಾಹ್ಮಣ ಇದನ್ನು ನೋಡುತ್ತಾನೆ
48:37 ಕೃಷ್ಣ ಇದು ನಮ್ಮಂತವರಿಗೆ ಅರ್ಹ ರಾಜ ಭೋಜನ
48:41 ಎನ್ನಲಾಗಿ
48:42 ಉಣ್ಣು ಒಂದು ವನದಲ್ಲಿ ನಾವಿಬ್ಬರು ಸಹಪಾಠಿಗಳಾಗಿ
48:46 ಅಲ್ಲಿ ಅಡ್ಡಾಡಿ ಸಿಕ್ಕಿದ ಹಣ್ಣನ್ನು ಹಂಚಿಕೊಂಡು
48:48 ಉಂಡವರಲ್ಲವೇ ಅದನ್ನು ಮರೆತಿಯ ನೀನು ಸುಧಾಮ
48:51 ಎಂಬುದಾಗಿ ಆ ಎಲೆಗೆ ಕೈ ತುತ್ತನ್ನು ಎತ್ತಿ
48:54 ಬಾಯಲ್ಲಿ
48:56 ಇಡುತ್ತಾರೆ ಹಸಿವರಿತು ತಾಯಿ ತನ್ನ
49:01 ಹಿಸುವಿಗೆ ಕನಕದಾಸರು
49:03 ವರ್ಣಿಸುತ್ತಾರೆ
49:07 ಹಸಿವರಿತಾ ತನ್ನ
49:11 ಹಿಸುವಿಗೆ ಹೊಸದು ಮೊರೆ
49:15 ಕೊಡುವಂತೆ ನೀ
49:18 ಪೋಷಿಸದೆ
49:22 ಕೃಷ್ಣ
49:23 ನೀ ಪೋಷಿಸದೆ
49:27 ದೇವಿರು ಪೋಷಕ ರಾಗಿ
49:32 ಸಲಹುವರು
49:35 ಬಸುರೊಳಗೆ ನಿನ್ನ ಬಸುರೊಳಗೆ ಬ್ರಹ್ಮಾಂಡ
49:40 ಕೋಟಿಯ ಪಸರಿಸಿದ
49:43 ಪರಮಾತ್ಮ ಕೃಷ್ಣ
49:46 ದೇವ ಬಸುರ
49:50 ಬ್ರಹ್ಮಾಂಡ ಕೋಟಿಯ ಪಸರಿಸಿದ
49:54 ಪರಮಾತ್ಮ ನೀನೆಂದು ಸುರುತಿದೆ
49:58 [ಸಂಗೀತ]
50:02 ಕೃಷ್ಣ
50:04 ಪರಮಾತ್ಮನೇ
50:06 [ಸಂಗೀತ]
50:10 ಸುರುತಿವೆ
50:12 ಪರಮಾತ್ಮನೆಂದು ಸುರುತಿವೆ
50:15 ವೇದಗಳು
50:16 ರಕ್ಷಿಸೋ ರಕ್ಷಿಸೋ
50:21 ರಕ್ಷಿಸೋ ನಮ್ಮ ಅನವರತ
50:27 [ಸಂಗೀತ]
50:29 ಕನಕದಾಸರು ಅಂದಂತೆ ಆ ಭಕ್ತರ ಮನೋಬಯಕೆಯನ್ನು
50:33 ಅರಿತು ಅರಕ್ಷಿತರಿಗೆ ರಕ್ಷಣೆ ಕೊಡತಕ್ಕಂತಹ
50:36 ಸ್ವಾಮಿ ಸುಧಾಮನಿಗೆ ಉಣಿಸಿದ ಕುಣಿಸಿದ ತಣಿಸಿದ
50:40 ನಾನಾ ವಾಕುಗಳಿಂದ ಆತನನ್ನು ದಣಿಸಿದ ನಾಲ್ಕಾರು
50:43 ದಿನಗಳಾಗಿವೆ ಸುಧಾಮನಿಗೆ ಅಂದು ತನ್ನ ಮನೆಯ
50:49 ನೆನಪು ಪತ್ನಿ ಹಾಗೂ ಸುತರು ಬದುಕಿದ್ದಾರೋ ಇಲ್ವೋ
50:57 ಕೃಷ್ಣ ಇಷ್ಟು ದಿನ ಆತಿಥ್ಯದಿಂದ ನನ್ನನ್ನು
51:01 ಸತ್ಕರಿಸಿದ್ದಾರೆ ಇವತ್ತು
51:03 ಗ್ರಹದ ನೆನಸಾಗಿದೆ ಆ ಕಡೆಗೆ ಹೋಗಬೇಕಾಗಿದೆ
51:07 ಭಗವಂತನ ಮುಡಿಯಲ್ಲಿ ಬಂದು ಪ್ರಾರ್ಥನೆ ಮಾಡಿಕೊಂಡ
51:09 ಕೃಷ್ಣ
51:10 ನಾನಿಂದು
51:12 ಹೋಗಬೇಕು ಪರಮಾತ್ಮ ತನ್ನ ಭಕ್ತನನ್ನು ಮತ್ತು
51:15 ಪರೀಕ್ಷಿಸುತ್ತಾನೆ ಆಗಲೇ ಹೋಗು ಅಂದ ಹೋಗು ಅಂತ
51:19 ಹೇಳಿ ಬೆಳಕು ಮತ್ತೆ ಯಾಕೆ ಇರಬೇಕು ಈಗಲೇ
51:22 ಹೋಗುತ್ತೇನೆ ಹಾಗೆ ಮಾಡು ಅಂದ
51:24 ಕೃಷ್ಣ ಮತ್ತೆ ಪುನಃ ಕೃಷ್ಣನ ಹೋಗಿ ಬರಲೇ ಆಗಲಿ
51:29 ಬರ್ತೀನಿ ಕೃಷ್ಣ ಆಯ್ತು ಹೋಗಿಬಿಟ್ಟು ಬರಲೇ ಆಗಲಿ
51:33 ಅಂದ ನಾಲ್ಕಾರು ಬಾರಿ ಕೇಳುತ್ತಾನೆ ಯಾಕಂದ್ರೆ
51:36 ಮನೆ ನೆನಾಗಿದೆ ಕೃಷ್ಣ ಏನಾದರೂ ಕೊಟ್ರೆ ಕೊಡಲಿ
51:39 ಮಕ್ಕಳಿಗೆ ಕೊಡೋಣ ಅಂತ ಕೃಷ್ಣ ಹೋಗು ಅಂದಾನೆ
51:42 ಹೊರತು ಬೇರೆ
51:43 ಏನು ಸುಧಾಮ ಬಂದು ಹೊರಗೆ ಕಾಲಿಡುತ್ತಾನೆ
51:47 ಹೆಬ್ಬಾಗಿಲಲ್ಲಿ ಕೃಷ್ಣ ಕರೆದ ಕುಚೇಲ ಅಂದ ಹರುಕು
51:52 ಬಟ್ಟೆಯ ಅಂತವರನ್ನು ನಿಂದಿಸುತ್ತಾರೆ ಜನರು ಅದೇ
51:55 ಮಾತು ಕೃಷ್ಣ ಹೇಳುವಾಗ ಮನಸ್ಸು ನೊಂದಿತು ಕೃಷ್ಣ
51:59 ನೀನು ನಿಂದಿಸುತ್ತಾ ಇದ್ದೀಯ ನನ್ನನ್ನ ಆಗಲಿ
52:03 ಯಾರ್ಯಾರನ್ನು ಸಹಿಸಿದ್ದೀಯ ನೀನು ಅಂದ್ರೆ ಏನಂತೆ
52:06 ಆಗ ಭಗವಂತನ ಅಂದ ಏನೋ ಸುಧಾಮ ನಿನಗೆ ಉಡಲಿಕ್ಕೆ
52:10 ಹೊದಿಯಲ್ಲಿ ಕೊಟ್ಟಂತಹ ಪೀತಾಂಬರವನ್ನು ಹಾಗೆ
52:12 ತಗೊಂಡು ಹೋಗ್ತೀಯಾ ತೆಗೆದಿಟ್ಟು ಹೋಗು
52:14 ಇನ್ಯಾರಾದರೂ ಬಂದರೆ ಬೇರೆ ಕೊಡಲಿಕ್ಕಿಲ್ಲ
52:16 ತೆಗೆದಿಟ್ಟು
52:17 ಹೋಗು ಇದನ್ನ ಅವಮಾನ ಅಂತ ಅನಿಸಿದೆ ಕೃಷ್ಣ
52:20 ಮರೆತಿದ್ದೆ ಸ್ವಾಮಿ ಕ್ಷಮಿಸು ಎಂಬುದಾಗಿ ಆ
52:23 ಪೀತಾಂಬರವನ್ನು ತೆಗೆದಿಟ್ಟು ತನ್ನ ಹರಕು
52:25 ಬಟ್ಟೆಯನ್ನು ಇಟ್ಟುಕೊಂಡು ಕೃಷ್ಣನಿಗೆ ನಮಸ್ಕಾರ
52:27 ಮಾಡುತ್ತಾನೆ ಕೈ ಮುಗಿತು ಅಲ್ಲಿ ಬರುತ್ತೇನೆ
52:31 ಭಗವಂತ ಕಂಡ
52:33 ನಿರಪೇಕ್ಷ ಆ ಭಕ್ತ ಲಕ್ಷಣ ಅವಧೂತನ ಲಕ್ಷಣ
52:36 ಇವನಲ್ಲಿ ಉಂಟು ಮುನಿಂ ಶಾಂತಂ ನಿರ್ವೈರಂ
52:41 ಸಮದರ್ಶನಹ ಆ ಭಕ್ತನನ್ನು ಚಿಂತಿಸುತ್ತಾ
52:44 ಪುರುಷೋತ್ತಮನು ದ್ರವೀಭೂತನಾದನಂತೆ ಸುಧಾಮ ಎಲ್ಲೂ
52:48 ತಳುವುದೇ ಹೊರಡುತ್ತಾನೆ ಲಾಗು ರಹೆ ಗೋಪಾಲ
52:53 ಲಾಗು ರಹೆ
52:55 ಗೋಪಾಲ ಗೋಪಾಲ
53:03 ಭಗವಂತನ ಚಿಂತನೆ ಮಾಡ್ತಾ
53:05 ಬರ್ತಾನೆ ಮೈ ಜमನಾ ಜल भरण जाती रही मैं
53:11 जमुना जल
53:13 भरण जल
53:16 [ಸಂಗೀತ]
53:19 भरण
53:22 भरण मैं जमुना जल भरण गाती रहे भरला
53:32 [ಸಂಗೀತ]
53:34 गोपाल
53:37 यमुना चರಾವತ
53:42 यमुना
53:45 यमुना
53:50 [ಸಂಗೀತ]
53:52 यमुना
53:57 ਯਮੁਨਾ
53:59 [ಸಂಗೀತ]
54:07 यमुना
54:10 ಯಮುನಾ
54:12 ಚರಾವತ್ ಸಂಘ खेल
54:16 ಗೋಪಾಲ
54:18 [ಸಂಗೀತ]
54:20 ಸಂಗತಿ ನಾಗ ರಹೆ
54:23 ಗೋಪಾಲ
54:24 ಅಂಗಿ ರಹೆ ಗೋಪಾಲ
54:32 ಕೃಷ್ಣ ಗೋಪಾಲಕೃಷ್ಣ ಭಗವಾನ್ಗೆ ಹೊರಟಿದ್ದಾರೆ
54:36 ಚಿಂತಿಸುತ್ತಾ ಬರಿಗೈಯಲ್ಲಿ ಹೋದವನು ಬರಿಗೈಯಲ್ಲಿ
54:39 ಬರ್ತಾನೆ ಕಿಮಲಭ್ಯಂ ಭಗವತಿ ಪ್ರಸನ್ನೆ
54:41 ಶ್ರೀನಿಕೇತನೆ ಪರಮಾತ್ಮ ಪ್ರಸನ್ನನಾದರೆ ಅಲಭ್ಯ
54:44 ವಸ್ತುಗಳು ಯಾವುದು ಉಂಟು ಸುಧಾಮ ನಗರಿ ಎಂಬ
54:46 ನಗರವನ್ನೇ ಕಟ್ಟಿಕೊಟ್ಟಿದ್ದಾನೆ ಸಮಸ್ತ ಭೋಗ
54:49 ಭಾಗ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾನೆ
54:51 ಸುಧಾಮ ತನ್ನ ಊರಿಗೆ ಬಂದರೆ ತನ್ನ ಮನೆಯೇ
54:54 ಸಿಗಲಿಲ್ಲ
54:57 ಕೃಷ್ಣ ಹೇ ಶ್ರೀ
54:59 ದಾರಿ ತಪ್ಪಿದಾನೆ ಎಲ್ಲಿಗೆ ಬಂದೆ ನಾನು ಆ ಬಡ
55:03 ಗುಡಿಸಿದ್ದಲ್ಲಿ ಅರಮನೆ ಎದ್ದಿದೆ ಪತ್ನಿಯಾದ
55:06 ಚುತ್ಕಾಮ ಎಲ್ಲಾ ಮಕ್ಕಳು ದಿವ್ಯಾಭರಣಗಳಿಂದ
55:10 ಅಲಂಕೃತರಾಗಿದ್ದಾರೆ ಆ ಕೃಷ್ಣ ಕಳುಹಿಸಿಕೊಟ್ಟಂತಹ
55:13 ಸಕಲ ಪೋಷಾಕಗಳನ್ನು
55:15 ಧರಿಸಿಕೊಂಡು ಪತಿಯನ್ನು ಸ್ವಾಗತಿಸಲಿಕ್ಕಾಗಿ
55:17 ಬಂದು ನಿಂತಿದ್ದಾಳೆ
55:19 ಮಹಾದ್ವಾರದಲ್ಲಿ ಮುಗುಳು ನಗುತ್ತಿದ್ದಾಳೆ
55:22 ಶ್ರೀಪತಿಯ ದಯವಾಗಿದೆ ನಮಗೇನು ಕಡಿಮೆ ಏನು ಕೊರತೆ
55:27 ಆಗಲೇ ಸುಧಾಮ ನೋಡಿದ ಈ ಲೌಕಿಕ ಸಂಪತ್ತು
55:31 ಸಿಕ್ಕಿದ್ದಕ್ಕಾಗಿ ಹಿಗ್ಗತಕ್ಕಂತಹ ಸತಿಯನ್ನು
55:33 ಕಂಡು ಇದೇನೆ
55:35 ರಂಗನಾಥನ ದಿವ್ಯ ಮಂಗಳ
55:39 ನಾಮವೆಂಬ ರಂಗನಾಥನ ದಿವ್ಯ ಮಂಗಳ
55:45 ನಾಮವೆಂಬ ಬಂಗಾರ
55:48 [ಸಂಗೀತ]
55:48 [ಪ್ರಶಂಸೆ]
55:51 ಬಿಡಲಾರದೆ ಭಗವದ್ಭಕ್ತರಾದ ನನಗೆ ಆಭರಣ
55:57 ಶೋಭಿಸುತ್ತದೆ
56:00 ರಂಗನಾಥನ ಮಂಗಳ
56:02 ನಾಮವೆಂಬ
56:06 ರಂಗನಾಥನ ಶ್ರೀನಾಥನ
56:09 [ಸಂಗೀತ]
56:14 [ಪ್ರಶಂಸೆ]
56:17 ರಮಾನಾಥನ ಮಂಗಳ
56:20 ನಾಮವೆಂಬ ರಂಗನಾಥನ ದಿವ್ಯ ಮಂಗಳ
56:25 ನಾಮವೆಂಬ ಬಂಗಾರವಿಡಬಾರದು
56:28 [ಸಂಗೀತ]
56:29 ಶೃಂಗಾರದ ಬಂಗಾರ
56:33 ಇಡಬಾರದೇ
56:35 ಇಡಬಾರದೇ
56:38 ಇಡಬಾರದೇ ಈ ಜಡ ವಸ್ತುವಿನ ಯಾಕೆ ತಾದಾತ್ಮ
56:41 ಇದರಿಂದ ಏನು ಪ್ರಯೋಜನ ಆಗ ಆಕೆ ಅಂದ್ರು ಅದು
56:44 ಯಾಕೆ ಹಾಗೆ ಹೇಳ್ತಿ ಶ್ರೀಕೃಷ್ಣ ಕೊಟ್ಟಿದ್ದಾನೆ
56:47 ಭಗವಂತ ಕೊಟ್ಟಿದ್ದನ್ನು ಧರಿಸಿದರೆ ಏನಂತೆ ತಪ್ಪು
56:50 ಆಗ ಸುಧಾಮ ಹೇಳುತ್ತಾನೆ ಹುಚ್ಚಿ ನಿನಗೆ
56:52 ತಿಳಿಯಿತು ಕೃಷ್ಣ ನನಗೂ ಕೊಟ್ಟಿದ್ದ ಹೋಗುವಾಗ
56:55 ತೆಗೆದಿಟ್ಟು ಹೋಗು ಅಂತ ಹೇಳಿದ್ದ ಈಗ ನಿನಗೆ
56:58 ಕೊಡೋದು ಕೊಟ್ಟಿದ್ದಾನೆ ಯಾವಾಗ ಹಿಂಗೆ
56:59 ತೆಗೆದುಕೊಳ್ಳುತ್ತಾನೆ ಅಂತ ಹೇಳುವುದು
57:00 ಸಾಧ್ಯವಿಲ್ಲ ಪರಮಾತ್ಮನಲ್ಲಿ ಕೊಂಡುಕೊಳ್ಳುವ
57:03 ವ್ಯವಹಾರ ಮಾಡತಕ್ಕಂತದ್ದು ಬೇಡ ನಿಷ್ಕಾಮ ಪ್ರೇಮ
57:06 ಅಷ್ಟೇ ಸಾಕು ಎಲ್ಲ ತೆಗೆದಿಡು ಅಂತ ಈ ಪ್ರಕಾರ
57:08 ಅಂದಾಗ ಆಭರಣಾದಿಗಳನ್ನು ತೆಗೆದು ಇಟ್ಟಿದ್ದಾನೆ
57:10 ನಿಷ್ಕಾಮದಿಂದ ನಿಂತಂತಹ ದಂಪತಿಗಳ ಮಕ್ಕಳನ್ನು
57:14 ಸದೈವ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಅಲ್ಲಿ
57:17 ದರ್ಶನ ಕೊಡುತ್ತಾನೆ ಸುಧಾಮ ನಾ ಕೊಟ್ಟ ಸಂಪತ್ತು
57:20 ಇದು ಧಿಕ್ಕರಿಸಬೇಡ ಸ್ವೀಕಾರ ಮಾಡು
57:23 ಎನ್ನಲಾಗಿ ಪ್ರಭು ನಾನು ನಿನ್ನಲ್ಲಿ ಇಟ್ಟಂತಹ
57:26 ಭಕ್ತಿಗೆ ಫಲವಾಗಿ ನೀನು ಇದನ್ನು ಕೊಟ್ರೆ ನಾನು
57:28 ಸ್ವೀಕಾರ ಮಾಡುವುದಿಲ್ಲ ಭಕ್ತಿಗೆ ಇದೆಲ್ಲ ಫಲ
57:31 ನೀನೇ ಫಲ ಆದರೆ ನಿನ್ನ ಆಜ್ಞೆಯನ್ನು
57:33 ತಿಳಿದುಕೊಂಡು ಸ್ವೀಕಾರ ಮಾಡುತ್ತೇನೆ ಎಂಬುದಾಗಿ
57:35 ಸಕಲ ಭೋಗ ಸಂಪತ್ತನ್ನ
57:37 ಲೋಕದ ಉಪಯೋಗಕ್ಕಾಗಿ ಇಟ್ಟುಕೊಂಡು ಸುಧಾಮ ನಿರಂತರ
57:41 ಪರಮಾತ್ಮನ ಚಿಂತನೆಯಿಂದ ಚಿತ್ತ
57:43 ಶುದ್ಧಿಯಾಗಿಸಿಕೊಂಡು ಎಲ್ಲ ಮದ ರಹಿತನಾಗಿ ಆ
57:46 ದಮಶಮಾದಿ ಲಕ್ಷಣಗಳಿಂದ ಭಗವಂತನನ್ನು
57:48 ಪಡೆಯುತ್ತಾನಂತೆ ಆ ಸ್ಥಿತಿಯನ್ನು
57:50 ವರ್ಣಿಸುತ್ತಾರೆ
57:52 ಅಷ್ಟಮದದಿಂದ ಸುಟ್ಟ ಈ ಪಾತ್ರೆಯ
57:55 ವಿಷ್ಣು
57:56 ನಾಮವೆಂಬ ಕೃಷ್ಣ
57:59 ಮುಸಿರೆ
58:01 ತೊಳೆಯಲಿ ದಾಸರು ಶುದ್ಧಿಯಿಂದ ಪರಮಾತ್ಮನ ಭಕ್ತಿ
58:05 ಮಾಡಲಿ ಅಂತ ಹೇಳಿದ್ದಾರೆ ಅದನ್ನು ಕೃಷ್ಣನಿಗೆ
58:07 ಮಂಗಳ ಹೇಳೋಣ
58:13 [ಸಂಗೀತ]
58:17 ನಾರಾಯಣ
58:19 [ಸಂಗೀತ]
58:21 ನಾರಾಯಣ ಗೋಪಾಲ ಕೃಷ್ಣ
58:24 ಭಗವಾನ್ ಜೈ
58:28 [ಸಂಗೀತ]
58:45 [ಸಂಗೀತ]
58:52 [ಪ್ರಶಂಸೆ]
58:57 [ಸಂಗೀತ]
59:00 [ಪ್ರಶಂಸೆ]
59:06 [ಸಂಗೀತ]